ಸಂಸದರ ದುರ್ವರ್ತನೆಯಿಂದ ಕಾಂಗ್ರೆಸ್ ಸೇರ್ಪಡೆ : ಕಲ್ಲಿಂಗಪ್ಪ

 ದಾವಣಗೆರೆ, ಏ. 24- ಕೆಟಿಜೆ ನಗರ 15ನೇ ಕ್ರಾಸ್‌ ಮನೆಯೊಂದರಲ್ಲಿ ಕಳ್ಳತನವಾಗಿದ್ದ ಪ್ರಕರಣ ಪತ್ತೆ ಹಚ್ಚಿರುವ ಪೊಲೀಸರು ಗೋಪಾಲಪುರದ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಸೈಯ್ಯದ್ ಫಜಲ್ (29) ಎಂಬಾತನನ್ನು ಬಂಧಿಸಿ, ಆತನಿಂದ 5.51 ಲಕ್ಷ ರೂ. ಬೆಲೆಯ 90.4 ಗ್ರಾಂ ಬಂಗಾರದ ಆಭರಣಗಳು ಹಾಗೂ 4 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.

ಮನೆಗೆ ಬೀಗ ಹಾಕಿಕೊಂಡು ಆಸ್ಪತ್ರೆಗೆ ಹೋಗಿದ್ದಾಗ ಬೀಗ ಮುರಿದು ಕಳ್ಳತನವಾದ ಬಗ್ಗೆ ಪ್ರಮೀಳಾ ಎಂಬುವವವರು ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

error: Content is protected !!