ದಿವ್ಯದೃಷ್ಟಿಗೆ ಪಾಂಡುರಂಗ ವಿಠ್ಠಲನ ವಿಗ್ರಹದಲ್ಲಿ ಗೋಚರಿಸಿದ ವಿಸ್ಮಯಕಾರಿ ಕೌತುಕಗಳು
ವಿಶಾಲವಾದ ಬಾಲ ಪ್ರದೇಶ (ಹಣೆ) : ಈ ಪ್ರದೇಶವು ಅಜ್ಞಾಚಕ್ರದಿಂದ ತೇಜಸ್ಸನ್ನು ಹರಡಿ ಅದು ಶಿವನ ಸ್ವರೂಪವಾಗಿದೆ.
ವಿಶಾಲವಾದ ಬಾಲ ಪ್ರದೇಶ (ಹಣೆ) : ಈ ಪ್ರದೇಶವು ಅಜ್ಞಾಚಕ್ರದಿಂದ ತೇಜಸ್ಸನ್ನು ಹರಡಿ ಅದು ಶಿವನ ಸ್ವರೂಪವಾಗಿದೆ.
‘ಕೋಡಗನ ಕೋಳಿ ನುಂಗಿತ್ತಾ’ ಎಂಬುದು ಸಂತ ಶಿಶುನಾಳ ಷರೀಫರ ತತ್ವ ಪದ್ಯ. ಸಾಮಾನ್ಯ ಜನರ ನಿಲುವಿಗೆ ಬಾರದ ಪಾರ ಮಾರ್ಥದ ವಿಷಯ. ಆದರೆ ಇದರ ವ್ಯಾವಹಾರಿಕ ಅರ್ಥ ಬರುವಂತೆ ಇಲ್ಲೊಂದು ಅರಳಿ ಮರ – ಈಚಲು ಮರವನ್ನು ನುಂಗಿದೆ.
ಗ್ಲಾಕೋಮಾ – ದೇಹದಲ್ಲಿ ರಕ್ತದೊತ್ತಡ (BP) ಇರುವ ಹಾಗೆ, ಕಣ್ಣಿನಲ್ಲಿಯೂ ಸಹ ಒಂದು ಒತ್ತಡವಿರುತ್ತದೆ. ಅದನ್ನು Intraocular pressure(lOP) ಎಂದು ಕರೆಯುತ್ತೇವೆ. ಸರಿಯಾದ (IOP) ನಮ್ಮ ಕಣ್ಣಿನ ಆರೋಗ್ಯ ಹಾಗೂ ಆಕಾರಕ್ಕೆ ಬಹಳ ಮುಖ್ಯ.
ವೀರಶೈವ ಧರ್ಮ ಅತ್ಶಂತ ಪ್ರಾಚೀನ. ಇದರ ಇತಿಹಾಸ ಮತ್ತು ಪರಂಪರೆ ಅಪೂರ್ವ – ಅಮೋಘ. ಕಾಯಕ ಮತ್ತು ದಾಸೋಹ ಭಾವನೆಗಳನ್ನು ಬೆಳೆಸಿದ ಶ್ರೇಯಸ್ಸು ವೀರಶೈವ ಧರ್ಮಕ್ಕಿದೆ.
ನಿದ್ರೆಯ ಗುಣಮಟ್ಟ ಸುಧಾರಿಸುವತ್ತ ನೂತನ ಅಧ್ಯಯನದ ಇಂಗಿತ
ಬಾಪೂಜಿ ಎದೆಹಾಲಿನ ಭಂಡಾರವು ಇದೇ ದಿನಾಂಕ 7ರಂದು ಗುರುವಾರ. ಉದ್ಘಾಟನೆ ಗೊಳ್ಳಲಿದೆ.
ಈ ಬಾರಿಯ ಬಿಸಿಲು ಬಿರುಸಿನಿಂದ ಕೂಡಿರಲಿದೆ ಎಂದು ಹವಾಮಾನ ಇಲಾಖೆಯ ಇತ್ತೀಚಿನ ವರದಿಗಳು ತಿಳಿಸಿವೆ.
ಭಾರತ ಪುಣ್ಯ ಭೂಮಿ. ಇಲ್ಲಿ ಅನೇಕ ವ್ಯಕ್ತಿಗಳು ಜನಿಸಿ, ತಮ್ಮ ಸಮಾಜ ಮುಖಿ ಕಾರ್ಯಗಳಿಂದ ಜನರ ಮಾನಸದಲ್ಲಿ ಅಳಿಯದೇ ಉಳಿದು ಮಹಾತ್ಮರಾಗಿದ್ದಾರೆ, ಪುಣ್ಯ ಪುರುಷರಾಗಿದ್ದಾರೆ. ಕಾಲಾನಂತರ ಜನರ ಭಕ್ತಿಯ ಪ್ರತೀಕವಾಗಿ ಅವತಾರ ಪುರುಷರಾಗಿ ಅಜರಾಮರರಾಗಿ ಉಳಿದಿದ್ದಾರೆ.
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿದೆ. ಆದರೆ, ಊಟವನ್ನು ಸರಿಯಾಗಿ ಅರಿತುಕೊಳ್ಳುವುದು ಹೇಗೆ ಎಂಬುದೇ ಆಧುನಿಕ ಕಾಲದ ದೊಡ್ಡ ಸಮಸ್ಯೆ. ರುಚಿಕಟ್ಟಾದ ಊಟವನ್ನು ಅತಿಯಾಗಿ ಸವಿದು ಅನೇಕ ರೀತಿಯ ಅನಾರೋಗ್ಯಕ್ಕೆ ಸಿಲುಕುವುದು ವ್ಯಾಪಕವಾಗುತ್ತಿದೆ.
ಇದು ಲಾಲಾರಸ ಗ್ರಂಥಿಗಳಾದ ಪರೋಟಿಡ್, ಸಬ್ ಮಂಡಿಬುಲಾರ್ ಮತ್ತು ಸಬ್ ಮೆಂಟಲ್ ಗ್ರಂಥಿಗಳ ಕಾಯಿಲೆ. ಇದು ಹಲವಾರು ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಂದ ಹರಡುವುದಾದರೂ ಅತೀ ಸಾಮಾನ್ಯವಾಗಿ ಮಂಪ್ಸ್ ಎಂಬ ವೈರಸ್ನಿಂದ ಹರಡುತ್ತದೆ.
ನವದೆಹಲಿ : ಭಾರತದಂತಹ ಬೃಹತ್ ದೇಶದಲ್ಲಿ ಚುನಾವಣೆ ನಡೆಸುವುದು ಬೃಹತ್ ಸವಾಲೇ ಸರಿ. ಆದರೆ, 1951-52ರ ವೇಳೆ ಆಗಷ್ಟೇ ಭಾರತ ವಿಭಜನೆಯಿಂದ ಹೊರ ಬಂದ ಸಂದರ್ಭ, ಬಹುತೇಕ ಮತದಾರರು ಅನಕ್ಷರಸ್ಥರು, ಅದರಲ್ಲೂ ಚುನಾವಣೆಯಲ್ಲಿ ಪಾಲ್ಗೊಂಡು ಅನುಭವವೇ ಇಲ್ಲದಾಗ ಆ ಸವಾಲು ಹತ್ತಾರು ಪಟ್ಟು ಹೆಚ್ಚಾಗಿತ್ತು.
ಮನುಕುಲದ ಇತಿಹಾಸದಲ್ಲಿ ಮೊದಲ ಬಾರಿಗೆ ವೃದ್ಧಾಪ್ಯವನ್ನು ವಿಶೇಷ ಎಂದು ಪರಿಗಣಿಸದ ಸ್ಥಿತಿ ಬರುತ್ತಿದೆ. ಮೊದಲು ವೃದ್ಧಾಪ್ಯ ಎಂಬುದು ಅಪರೂಪದ ಸ್ಥಿತಿಯಾಗಿತ್ತು. ಐಷಾರಾಮಿ ವಿಷಯವಾಗಿತ್ತು. ವೃದ್ಧಾಪ್ಯ ತಲುಪುವವರು ಕೆಲವೇ ಸಂಖ್ಯೆಯಲ್ಲಿದ್ದರು.