ಇಂದು ವಿಶ್ವ ಐವಿಎಫ್ ದಿನಾಚರಣೆ
ಜುಲೈ 25 ರಂದು, ವಿಶ್ವ ಐವಿಎಫ್ ದಿನಾಚರಣೆ ಮತ್ತು ಮೊದಲ “ಟೆಸ್ಟ್-ಟ್ಯೂಬ್” ಮಗುವಾದ ಲೂಯಿಸ್ ಬ್ರೌನ್ ಹುಟ್ಟುಹಬ್ಬದ ಪ್ರಯುಕ್ತ, ಪುನರುತ್ಪತ್ತಿ ಎಂಡೊಕ್ರಿನಾಲಜಿ ಮತ್ತು ಸಂತಾನ ಲಾಭಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಆದ ವೈಜ್ಞಾನಿಕ ಪ್ರಗತಿಯನ್ನು ಅವಲೋಕಿಸಲಾಗುವುದು.
ಜುಲೈ 25 ರಂದು, ವಿಶ್ವ ಐವಿಎಫ್ ದಿನಾಚರಣೆ ಮತ್ತು ಮೊದಲ “ಟೆಸ್ಟ್-ಟ್ಯೂಬ್” ಮಗುವಾದ ಲೂಯಿಸ್ ಬ್ರೌನ್ ಹುಟ್ಟುಹಬ್ಬದ ಪ್ರಯುಕ್ತ, ಪುನರುತ್ಪತ್ತಿ ಎಂಡೊಕ್ರಿನಾಲಜಿ ಮತ್ತು ಸಂತಾನ ಲಾಭಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಆದ ವೈಜ್ಞಾನಿಕ ಪ್ರಗತಿಯನ್ನು ಅವಲೋಕಿಸಲಾಗುವುದು.
ಚಾತುರ್ಮಾಸವೆಂದರೆ ನಾಲ್ಕು ತಿಂಗಳುಗಳ ವ್ರತವೆಂದು ಅರ್ಥ. ಈ ವ್ರತವನ್ನು ಪೂರ್ವಕಾಲದಲ್ಲಿ ಪರಿವ್ರಾಜಕ ಸನ್ಯಾಸಿಗಳು, ಮಠಾಧಿಪತಿಗಳು ಆಚರಿಸುತ್ತಿದ್ದರು.
ಹಂದಿಗಳೆಂದರೆ ಕೆಸರಲ್ಲಿ ಬಿದ್ದು ಉರುಳಾಡುವ ದೃಶ್ಯ ಕಣ್ಣೆದುರು ಬರುವುದು ಸಾಮಾನ್ಯ. ಮನುಷ್ಯರಿಗೆ ಕಿಡ್ನಿ, ಹೃದಯ ನೀಡುವ ಹಂದಿಗಳಿಗೆ ಅತ್ಯಂತ ಸ್ವಚ್ಛ ಪರಿಸರ.
ಗುರುವೆಂದರೆ ಅಪಾರ ಶಕ್ತಿ, ಗುರುವನ್ನು ನಾವು ಹಗುರವಾಗಿ ಪರಿಗಣಿಸಬಾರದು, ಗುರುವಿಗೆ ಗುರುತರವಾದ ಶಕ್ತಿ ಇದೆ, ಅದಕ್ಕಾಗಿ ನಾವು ಪರಿಪೂರ್ಣವಾಗಿ ಆದರ, ಗೌರವ, ಶ್ರದ್ಧಾ ಭಕ್ತಿಯಿಂದ ಗುರುವಿನೊಂದಿಗೆ ವರ್ತಿಸಬೇಕು, ಗೌರವಿಸಬೇಕು, ಗುರು ಎಂದರೆ ಒಂದು ದೇಹವೇ ?
ಗುರು ಪೂರ್ಣಿಮೆ ಎಂಬುದು ಜಗತ್ತಿನ ಅನೇಕ ಭಾಗಗಳಲ್ಲಿ ಆಚರಿಸುವ ಗೌರವ ಪೂರ್ವಕವಾದ ಆಚರಣೆಯಾಗಿದೆ. ಅಧ್ಯಾತ್ಮಿಕವಾಗಿ ಇದನ್ನು ವ್ಯಾಸಪೂರ್ಣಿಮೆ ಎಂದು ಕರೆಯಲಾಗುತ್ತದೆ. ಜಗತ್ತಿನಲ್ಲಿ ವ್ಯಕ್ತಿಯೋರ್ವನನ್ನ ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಶಕ್ತಿ ಇರುವುದೊಬ್ಬರಿಗೆ ಮಾತ್ರ ಅದು ಗುರು…
ಚಂದ್ರಮಾನದ ಪ್ರಕಾರ ಒಂದು ತಿಂಗಳಲ್ಲಿ 15 ದಿನಗಳ ಎರಡು ಪಕ್ಷಗಳು . ಒಂದು ಶುಕ್ಲ ಪಕ್ಷ ಮತ್ತೊಂದು ಕೃಷ್ಣ ಪಕ್ಷ. ಈ 15 ದಿನಗಳಲ್ಲಿ 11ನೇ ದಿನವನ್ನು ಏಕಾದಶಿ ಎಂದು ಕರೆಯುತ್ತಾರೆ.
ಕಲಾ ಪ್ರದರ್ಶನಗಳನ್ನು ಗ್ಯಾಲರಿಯಲ್ಲಿ, ಮ್ಯೂಸಿಯಂಗಳಲ್ಲಿ ದೊಡ್ಡದಾದ ಹೋಟೆಲ್ ಮಹಲ್ಗಳಲ್ಲಿ ಮತ್ತು ಚಿತ್ರ ಸಂತೆಗಳಲ್ಲಿ ಸಾಧಾರಣವಾಗಿ 2×3, 3×4 ಅಥವಾ ಹೆಚ್ಚೆಂದರೆ ಮ್ಯೂರಲ್ ಪೇಟಿಂಗ್
ಇತ್ತೀಚಿನ ದಿನಗಳಲ್ಲಿ ಡೆಂಘಿ ಜ್ವರದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯ ಆತಂಕಕಾರಿ ರೀತಿಯಲ್ಲಿ ಹೆಚ್ಚಾಗುತ್ತಿದೆ. ಆದ್ದರಿಂದ ಡೆಂಘಿ ಜ್ವರದ ಬಗ್ಗೆ ಜಾಗೃತಿ ಮೂಡಿಸಲು ನಮ್ಮದೊಂದು ಸಣ್ಣ ಪ್ರಯತ್ನ.
ಭಾರತ ಸ್ವಾತಂತ್ರ್ಯ ಪೂರ್ವದಲ್ಲಿ ಎದುರಿಸುತ್ತಿದ್ದ ಹತ್ತು ಹಲವು ಸಮಸ್ಯೆಗಳನ್ನು ಇಂದಿಗೂ ಎದುರಿಸುತ್ತಿದ್ದು, ಅವುಗಳಲ್ಲಿ ಪ್ರಮುಖವಾಗಿ ಬಡತನ, ವಸತಿ, ಅನಕ್ಷರತೆ, ನಿರುದ್ಯೋಗ, ವಲಸೆ ಸಮಸ್ಯೆ ಇತ್ಯಾದಿ. ಈ ಸಮಸ್ಯೆಗಳು ಉಂಟಾಗಲು ಮೂಲ ಕಾರಣ ಏರುತ್ತಿರುವ ಜನಸಂಖ್ಯೆ.
ಹನ್ನೆರಡನೇ ಹಾಗೂ ಪೂರ್ವ ಶತಮಾನದ ಶರಣರ ವಚನಗಳನ್ನು ಸಂಗ್ರಹಿಸಿ ಜನಮಾನಸದಲ್ಲಿ ಸಮಾನತೆಯ ಅರಿವು ಮೂಡಿಸುವ ಬೃಹತ್ ಕಾರ್ಯ ಮಾಡಿದ ವಚನಗಳ ಪಿತಾಮಹ ಫ.ಗು.ಹಳಕಟ್ಟಿ ಅವರ ಜನ್ಮ ದಿನ.
ಹುಟ್ಟು ಸಾವು ನಮ್ಮದಲ್ಲ, ಬದುಕು ಮಾತ್ರ ನಮ್ಮದು, ನಮ್ಮ ಬದುಕು ದೀಪವಾದರೂ ಇಲ್ಲವೇ ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ನೀಡುತ್ತದೆ. ಇನ್ನೊಂದು ಪ್ರತಿಬಿಂಬವಾಗುತ್ತದೆ.
ವೈದ್ಯರೂ, ವೈದ್ಯರ ನಿರ್ಮಾತೃ ಶಿಕ್ಷಕರೂ ಆಗಿ ಜೀವನೋತ್ಸಾಹದಿ, ಬಿಳಿ ಬಿಳಿ ಬಟ್ಟೆಗಳಲ್ಲಿ ಬೆಳಗುವ, ಕಲ್ಯಾಣ ಮಿತ್ರರಾಗಿ ಜನರ ಬಾಳ ಬೆಳಗಿಸುವ ವೈದ್ಯ ಬಳಗಕ್ಕೆಲ್ಲಾ ಹೃತ್ಪೂರ್ವಕ ಪ್ರೀತಿಯ ನಮನಗಳು.