ಪರಿಸರ ಹಾನಿಗೆ ಮನುಷ್ಯನೇ ಕಾರಣ : ಶಾಸಕ ಹರೀಶ್
ಮಲೇಬೆನ್ನೂರು : ಪರಿಸರ ಹಾನಿಗೆ ಮನುಷ್ಯನೇ ಕಾರಣ. ಸರಿಪಡಿಸುವ ಹೊಣೆ ಕೂಡ ಅವನಿಗೆ ಸೇರಿದೆ ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಟ್ಟರು.
ಮಲೇಬೆನ್ನೂರು : ಪರಿಸರ ಹಾನಿಗೆ ಮನುಷ್ಯನೇ ಕಾರಣ. ಸರಿಪಡಿಸುವ ಹೊಣೆ ಕೂಡ ಅವನಿಗೆ ಸೇರಿದೆ ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಟ್ಟರು.
ರಾಣೇಬೆನ್ನೂರು : ಹೆಚ್ಚುತ್ತಿರುವ ವಿದೇಶ ವ್ಯಾಮೋಹದಿಂದಾಗಿ ಇಂದು ಸಂಸ್ಕೃತಿ, ಸಂಸ್ಕಾರ, ಪರಂಪರೆ ಮತ್ತು ಧರ್ಮದ ಬಗ್ಗೆ ಜನರಲ್ಲಿ ಅಭಿಮಾನ, ಗೌರವ ಕ್ಷೀಣಿಸುತ್ತಿದ್ದು, ಇದನ್ನು ಸಂರಕ್ಷಿಸಲು ಸರ್ವರೂ ಧರ್ಮಾಭಿಮಾನಿಗಳಾಗಿ, ಸಂಸ್ಕಾರವಂತರಾಗಿ ಸೇವೆಗೈಯ್ಯಲು ಮುಂದಾಗಬೇಕು
ಜನ ಬದಲಾವಣೆ ಬಯಸಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸದೇ ಉಡಾಫೆ, ಅಸಡ್ಡೆ ಮಾಡುವ ಅಧಿಕಾರಿಗಳಿಗೆ ಜಾಗವಿಲ್ಲ, ಅವರ ಮೇಲೆ ಯಾರದೂ ಮುಲಾಜಿ ಲ್ಲದೇ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಮಾಲಿನ್ಯದಿಂದ ಭೂಮಿಯನ್ನು ನಾಶ ಮಾಡುವುದು ಎಂದರೆ, ನಾವು ನಿಂತ ಟೊಂಗೆಗೆ ಕೊಡಲಿ ಹಾಕಿದಂತೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಎಚ್ಚರಿಸಿದರು.
ಜಗಳೂರು : ದೇಶದ ಬೆನ್ನೆಲುಬು ರೈತ. ಕ್ಷೇತ್ರದಲ್ಲಿ ರೈತರ ಬದುಕು ಹಸನಾಗಿಸಲು ಸದಾ ಸಿದ್ಧನಾಗಿರುವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಅವರು ಭರವಸೆ ನೀಡಿದರು.
ನಗರದ ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ರಕ್ಷಣೆ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಗಳೂರು : ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಸಹಕರಿಸಿದ ಸಹದ್ಯೋಗಿಗಳು ಮತ್ತು ಸಾರ್ವಜನಿಕರಿಗೆ ಚಿರಋಣಿಯಾಗಿರುವೆ ಎಂದು ಲೋಕೋಪಯೋಗಿ ಇಲಾಖೆ ಎಇಇ ಯು.ರುದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಸಲಹೆಗಾರ, ಹಿರಿಯ ಪತ್ರಿಕಾ ವಿತರಕ ಕೃಷ್ಣಮೂರ್ತಿ ಅವರು ಇಂದು ನಗರಕ್ಕಾ ಗಮಿಸಿದ್ದ ಮುಖ್ಯಮಂತ್ರಿ ಸಿದ್ಧ ರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಮನುಕುಲದ ಒಳಿತಿಗಾಗಿ ಉತ್ತಮ ಉದ್ದೇಶಗಳನ್ನು ಇಟ್ಟು ಕೊಂಡು ಕೆಲಸವನ್ನು ಮಾಡಬೇಕು ಎಂದು ಬಿಐಇಟಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಎಂ.ಆರ್.ಜಗದೀಶ್ ಕರೆ ನೀಡಿದರು.
ವಿನೋಬನಗರದ 16ನೇ ವಾರ್ಡ್ನಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿಯನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
ರಚನಾಮೃತ ಬಳಗದಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮನೆಮದ್ದು ಕಾರ್ಯಕ್ರಮವನ್ನು ಪಾರಂ ಪರಿಕ ವೈದ್ಯರಾದ ಶ್ರೀಮತಿ ಮಮತಾ ನಾಗರಾಜ್ ನಡೆಸಿಕೊಟ್ಟರು.
ನಗರದ ಎಂಸಿಸಿ ಬಿ ಬ್ಲಾಕ್ನ ಬಿ.ಎಸ್. ಚನ್ನಬಸಪ್ಪ ಎಕ್ಸ್ಕ್ಲ್ಯೂಸಿವ್ ಅಂಗಡಿಯಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಒಂದು ಸಾವಿರ ಸಸಿಗಳನ್ನು ಗ್ರಾಹಕರಿಗೆ ಜವಳಿ ಉದ್ಯಮಿ ಬಿ. ಸಿ. ಉಮಾಪತಿ ಅವರ ನೇತೃತ್ವದಲ್ಲಿ ವಿತರಿಸಲಾಯಿತು.