• ಮುಖಪುಟ
  • ಇ-ಪೇಪರ್‌
  • ಸುದ್ದಿ ಸಂಗ್ರಹ
  • ಸಂಪರ್ಕಿಸಿ
April 15, 2021
Janathavani - Davanagere Janathavani - Davanagere
  • ಪ್ರಮುಖ ಸುದ್ದಿಗಳು
  • ಇ-ಪೇಪರ್‌
  • ಸುದ್ದಿಗಳು
    • ದಾವಣಗೆರೆ
    • ಹರಿಹರ
    • ಹೊನ್ನಾಳಿ
    • ಚನ್ನಗಿರಿ
    • ಕೂಡ್ಲಿಗಿ
    • ಜಗಳೂರು
    • ರಾಣೇಬೆನ್ನೂರು
    • ಹರಪನಹಳ್ಳಿ
    • ಚಿತ್ರದುರ್ಗ
  • ಚಿತ್ರದಲ್ಲಿ ಸುದ್ದಿ
  • ಲೇಖನಗಳು
    • ಆರೋಗ್ಯ
    • ಆಧ್ಯಾತ್ಮ
    • ಆಭರಣ
    • ಆರ್ಥಿಕತೆ
    • ರಾಶಿ ಭವಿಷ್ಯ
    • ಕೃಷಿ
    • ಜೀವನ ಶೈಲಿ
    • ಅಂಕಣಗಳು
      • ಆರ್ಟಿ ಹರಟೆ
      • ಝೆನ್
      • ಚಿಣ್ಣರಂಗಳ
      • ಫೋಟೋ ಗ್ಯಾಲರಿ
  • ಓದುಗರ ಪತ್ರ
  • ಸಂಪರ್ಕಿಸಿ

ಪ್ರಮುಖ ಸುದ್ದಿಗಳು

ಎರಡನೇ ಅಲೆ ಎದುರಿಸಲು ಲಸಿಕೆ ಉಪಯುಕ್ತ
April 13, 2021April 14, 2021ಪ್ರಮುಖ ಸುದ್ದಿಗಳುBy janathavani0

ಎರಡನೇ ಅಲೆ ಎದುರಿಸಲು ಲಸಿಕೆ ಉಪಯುಕ್ತ

ಬರುವ ಮೇ 1ರಿಂದ ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಕೊರೊನಾದ ಎರಡನೇ ಅಲೆ ಬರುವ ಸಾಧ್ಯತೆ ಇದೆ ಎಂದು ಪರಿಣಿತರು ಎಚ್ಚರಿಸಿದ್ದು, ಈ ಹಿನ್ನೆಲೆಯಲ್ಲಿ ಕೊರೊನಾ ಶಿಷ್ಟಾಚಾರಗಳ ಪಾಲನೆ ಹಾಗೂ ಲಸಿಕೆ ನೀಡುವುದಕ್ಕೆ ಒತ್ತು ಕೊಡಬೇಕಿದೆ

ಇನ್ನಷ್ಟು ಓದಿ
ಯುಗಾದಿಗೆ ಸಂಭ್ರಮದ ಸ್ವಾಗತ
April 13, 2021April 14, 2021ಪ್ರಮುಖ ಸುದ್ದಿಗಳುBy janathavani0

ಯುಗಾದಿಗೆ ಸಂಭ್ರಮದ ಸ್ವಾಗತ

ದಾವಣಗೆರೆ : ಸಂಭ್ರಮ-ಸಡಗರ ನೀಡುವ ಜೊತೆಗೆ,  ಹೊಸ ಭರವಸೆ, ಆಶಯ, ಗುರಿ, ಉದ್ದೇಶ, ಬಯಕೆ, ಕನಸನ್ನು ಚಿಗುರಿಸುವ ಹಬ್ಬ ಯುಗಾದಿ ಮತ್ತೆ ಬಂದಿದೆ.

ಇನ್ನಷ್ಟು ಓದಿ
ತಟ್ಟೆ-ಲೋಟ ಬಡಿದು ಪ್ರತಿಭಟನೆ
April 13, 2021April 14, 2021ಪ್ರಮುಖ ಸುದ್ದಿಗಳುBy janathavani0

ತಟ್ಟೆ-ಲೋಟ ಬಡಿದು ಪ್ರತಿಭಟನೆ

ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ವಾಗಿ ಕುಟುಂಬದ ಸದಸ್ಯರು, ಸಿಐಟಿಯು, ರಾಜ್ಯ ರೈತ ಸಂಘ (ಕೋಡಿ ಹಳ್ಳಿ ಚಂದ್ರಶೇಖರ್ ಬಣ), ರಸ್ತೆ ಸಾರಿಗೆ ನೌಕರರ ಒಕ್ಕೂಟದ ನೇತೃತ್ವದಲ್ಲಿ ತಟ್ಟೆ - ಲೋಟ ಬಡಿಯುವ ಮೂಲಕ ಪ್ರತಿಭಟನೆ ನಡೆಸಿದರು.

ಇನ್ನಷ್ಟು ಓದಿ
ಮಲೇಬೆನ್ನೂರಿನಲ್ಲಿ ಮೇ 14ಕ್ಕೆ  ನೂತನ ದೇವಾಲಯ ಲೋಕಾರ್ಪಣೆ
April 13, 2021April 14, 2021ಪ್ರಮುಖ ಸುದ್ದಿಗಳುBy janathavani0

ಮಲೇಬೆನ್ನೂರಿನಲ್ಲಿ ಮೇ 14ಕ್ಕೆ ನೂತನ ದೇವಾಲಯ ಲೋಕಾರ್ಪಣೆ

ಮಲೇಬೆನ್ನೂರು ಪಟ್ಟಣದ ಹೊರವಲಯದಲ್ಲಿ ನೂತ ನವಾಗಿ ನಿರ್ಮಾಣಗೊಂಡಿರುವ ಶ್ರೀ ವೀರಭದ್ರೇಶ್ವರ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮವನ್ನು ಕೊರೊನಾ ಹಿನ್ನೆಲೆಯಲ್ಲಿ ಮೇ 14 ರಂದು ಸರಳವಾಗಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ

ಇನ್ನಷ್ಟು ಓದಿ
ಜಿಲ್ಲೆಯಲ್ಲಿ 40 ಪಾಸಿಟಿವ್
April 13, 2021April 14, 2021ಪ್ರಮುಖ ಸುದ್ದಿಗಳುBy janathavani0

ಜಿಲ್ಲೆಯಲ್ಲಿ 40 ಪಾಸಿಟಿವ್

ಜಿಲ್ಲೆಯಲ್ಲಿ ಸೋಮವಾರ 40 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ವರದಿಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 271ಕ್ಕೆ ಏರಿಕೆಯಾಗಿದೆ.

ಇನ್ನಷ್ಟು ಓದಿ
April 13, 2021April 14, 2021ಪ್ರಮುಖ ಸುದ್ದಿಗಳುBy janathavani0

ಕಸಾಪ ಲೆಕ್ಕಪತ್ರ ಮಂಡನೆ – ಸ್ಪಷ್ಟನೆ

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲೆಗಳ ಮತ್ತು ರಾಜ್ಯ ಅಧ್ಯಕ್ಷತೆಯ ಸ್ಥಾನಕ್ಕೆ ಚುನಾವಣೆ ಮೇ 9ರಂದು ಭಾನುವಾರ ಇದ್ದು, ಅಭ್ಯರ್ಥಿಗಳ ಪರ, ವಿರೋಧ ಸ್ಪರ್ಧಿಗಳು, ಪ್ರತಿ ಸ್ಪರ್ಧಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಪತ್ರಿಕಾ ಹೇಳಿಕೆ ಮೂಲಕ ಪರಸ್ಪರ ವಾದ, ವಿವಾದ ಸಹಜ ಪ್ರಕ್ರಿಯೆ.

ಇನ್ನಷ್ಟು ಓದಿ

ದಾವಣಗೆರೆ ಸುದ್ದಿಗಳು

In ದಾವಣಗೆರೆ

ರೈಲ್ವೇ ನಿಲ್ದಾಣಕ್ಕೆ ರಾಜನಹಳ್ಳಿ ಹನುಮಂತಪ್ಪನವರ ಹೆಸರಿಡಿ

ದಾವಣಗೆರೆ ಸರ್ವಾಂಗೀಣ ಬೆಳವಣಿಗೆಯನ್ನು ಕಾಣುವಂತಾಗಲು ರಾಜನಹಳ್ಳಿ ವಂಶಸ್ಥರ ಕೊಡುಗೆ ಅಪಾರವಾಗಿದ್ದು, ದಾನಿಗಳಾದ ರಾಜನಹಳ್ಳಿ ಹನುಮಂತಪ್ಪನವರ ಹೆಸರನ್ನು ನೂತನವಾಗಿ ನಿರ್ಮಾಣವಾಗಿ ರುವ ರೈಲ್ವೇ ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಮನವಿ ಮಾಡಿದ್ದಾರೆ.

In ದಾವಣಗೆರೆ

ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಏಪ್ರಿಲ್ 2 ರಂದು ಚಾಲನೆ

ಸ್ವಾತಂತ್ರ್ಯೋತ್ಸ ವದ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ 75 ವಾರಗಳ ಕಾಲ ನಿರಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ನಗರ ಪಾಲಿಕೆ ಆವರಣದಲ್ಲಿ ಏಪ್ರಿಲ್ 2 ರಂದು ಸ್ವಾತಂತ್ರ್ಯದ ಸಂದೇಶ ಸಾರುವ ಅರ್ಥಪೂರ್ಣ ಕಾರ್ಯಕ್ರಮದೊಂದಿಗೆ ಅಮೃತ ಮಹೋ ತ್ಸವಕ್ಕೆ ಚಾಲನೆ ನೀಡಲಾಗುವುದು

In ದಾವಣಗೆರೆ

ಅನ್ನ ನೀಡುವ ರೈತನ ಬಾಳು ಉಜ್ವಲವಾಗಲಿ

ರಂಭಾಪುರಿ ಪೀಠ (ಬಾಳೆಹೊನ್ನೂರು) : ಮನುಷ್ಯ ಬದುಕಿ ಬಾಳಲು ಅನ್ನ ಬೇಕು. ಹಣವಿಲ್ಲದೇ ಬದುಕಬಹುದು. ಆದರೆ ಅನ್ನ, ನೀರಿಲ್ಲದೇ ಬದುಕಲು ಸಾಧ್ಯವಿಲ್ಲ. ದೇಶಕ್ಕೆ ಅನ್ನ ನೀಡುವ ರೈತನ ಬಾಳು ಉಜ್ವಲಗೊಳ್ಳಬೇಕೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. 

In ದಾವಣಗೆರೆ

ಮುಂದಿನ ದಿನಮಾನಗಳಲ್ಲಿ ನಾಟಕ ಕಲೆಗೆ ಭವಿಷ್ಯ

ಮುಂದಿನ ದಿನಮಾನಗಳಲ್ಲಿ ಭವಿಷ್ಯವಿರುವುದು ನಾಟಕ ಕಲೆಗಳಿಗೇ ವಿನಃ ಸಿನಿಮಾ, ಕಿರುತೆರೆಗಳಿಗಲ್ಲ ಎಂದು ಹಿರಿಯ ರಂಗಕರ್ಮಿ ಬಾ.ಮ. ಬಸವರಾಜಯ್ಯ ತಿಳಿಸಿದರು.

In ದಾವಣಗೆರೆ

ನಿರಂತರ ವಿದ್ಯಾರ್ಥಿಯಾದವರು ಪರಿಪಕ್ವತೆಯ ಶಿಕ್ಷಕರಾಗುವರು

ನಿರಂತರ ವಿದ್ಯಾರ್ಥಿಯಾದವರು ಪರಿಪಕ್ವತೆಯ ಶಿಕ್ಷಕರಾಗುತ್ತಾರೆ. ಹಾಗಾಗಿ ಶಿಕ್ಷಕರಿಗೆ ನಿರಂತರ ಕಲಿಕೆ ಅವಶ್ಯಕ ಎಂದು ನೂತನ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಹಾಲಪ್ಪ ತಿಳಿಸಿದರು.

In ದಾವಣಗೆರೆ

ಕಾಂಗ್ರೆಸ್ ಅಧಿಕಾರಕ್ಕೆ ತರಲು ಸಂಘಟನೆ

ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಪಕ್ಷದ ಯುವ ಘಟಕದ ಚುನಾವಣೆಯಲ್ಲಿ ವಿಜೇತರಾದ ರಕ್ಷಾ ರಾಮಯ್ಯ ಅವರ ತಂಡ ದಾವಣಗೆರೆಗೆ ಆಗಮಿಸಿ, ದಾವಣಗೆರೆ ಜಿಲ್ಲಾ ಯುವ ಘಟಕದ ಪದಾಧಿಕಾರಿಗಳನ್ನು ಸನ್ಮಾನಿಸುವುದರ ಜೊತೆಗೆ ಕಾಂಗ್ರೆಸ್ ಪಕ್ಷದ ಹಿರಿಯರೊಂದಿಗೆ ಸಮಾಲೋಚನೆ ನಡೆಸಿತು. 

In ದಾವಣಗೆರೆ

ಮಹಿಳಾ ದಿನಾಚರಣೆ : ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ಸನ್ಮಾನ

ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ದಾವಣಗೆರೆ ದಕ್ಷಿಣದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಇಂದು ವಿವಿಧ ಕ್ಷೇತ್ರಗಳ ಮಹಿಳಾ ಸಾಧಕಿಯರನ್ನು ಗೌರವಿಸಿದರು.

In ದಾವಣಗೆರೆ

ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಗೆ ಚಾಲನೆ

ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆಯನ್ನು ಮಹಾನಗರ ಪಾಲಿಕೆ ವತಿಯಿಂದ ಪ್ರತಿ ಮನೆಗೆ ಭೇಟಿ ನೀಡುವ ಮೂಲಕ ಇಂದು ಚಾಲನೆ ಮಾಡಿದರು.

In ದಾವಣಗೆರೆ

ಶೈಕ್ಷಣಿಕ ಸಾಧಕಿ ನಿಧಿಗೆ ಕಲಾಕುಂಚದಿಂದ ಸನ್ಮಾನ

ಕುವೆಂಪು ವಿಶ್ವವಿದ್ಯಾಲಯದ ಬಿ.ಸಿ.ಎ. ಕಂಪ್ಯೂಟರ್ ಸೈನ್ಸ್‍ನಲ್ಲಿ 2ನೇ ರಾಂಕ್ ಪಡೆದ ಎನ್. ನಿಧಿ ಇವರನ್ನು  ದಾವಣಗೆರೆಯ ಡಿ.ಸಿ.ಎಂ.ಟೌನ್‍ಶಿಪ್  ಕಲಾಕುಂಚ ಶಾಖೆಯ ವತಿಯಿಂದ ಅಧ್ಯಕ್ಷೆ ಶ್ರೀಮತಿ ಶಾರದಮ್ಮ ಶಿವನಪ್ಪ ದಂಪತಿ ಸನ್ಮಾನಿಸಿ, ಗೌರವಿಸಿದರು. 

In ದಾವಣಗೆರೆ

ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಖಂಡನೆ

ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ದೇಶದ ಸರ್ಕಾರಿ ಉದ್ಯಮವನ್ನು ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ, ಕರ್ನಾಟಕ ಜನಶಕ್ತಿ ಮತ್ತು ಭೀಮ್‌ ಆರ್ಮಿ ಜಿಲ್ಲಾ ಸಮಿತಿ ನಗರದ ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

In ದಾವಣಗೆರೆ

ಎಸ್.ಪಿ.ಬಿ. ಮರೆಯಲಾಗದ ಮಾಣಿಕ್ಯ

ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರ ನೆನಪು ದಾವಣಗೆರೆ ಜನಮಾನಸದಲ್ಲಿ ಹಚ್ಚ ಹಸಿರಾಗಿದೆ. ಅವರು ಮರೆಯಲಾಗದ ಮಾಣಿಕ್ಯ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಎಸ್‍ಪಿಬಿ ಅವರ ನೆನಪು ಮಾಡಿಕೊಂಡರು. 

In ದಾವಣಗೆರೆ

ಡಿಎಆರ್ ತಂಡಕ್ಕೆ ಸಮಗ್ರ ಪ್ರಶಸ್ತಿ

ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಶನಿವಾರ ಸಂಜೆ ಸಮಾರೋಪಗೊಂಡಿತು.

In ದಾವಣಗೆರೆ

ಯಾವುದೇ ಆತಂಕವಿಲ್ಲದೇ ಕೋವಿಡ್ ಲಸಿಕೆ ಪಡೆಯಿರಿ

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ 45 ರಿಂದ 59 ವಯಸ್ಸಿನ ಸಹ ಅಸ್ವಸ್ಥತೆ ಹೊಂದಿರುವ ಎಲ್ಲಾ ವರ್ಗದ ಜನರು ಯಾವುದೇ ಆತಂಕವಿಲ್ಲದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

In ದಾವಣಗೆರೆ

ಯಾಂತ್ರಿಕ ಬದುಕಿನಿಂದ ನಗರ ಪ್ರದೇಶಗಳಲ್ಲಿ ಕ್ರೀಡೆ ಕಣ್ಮರೆ

ಮಕ್ಕಳನ್ನು ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತರನ್ನಾಗಿ ಮಾಡಿ ಯಾಂತ್ರೀಕೃತವಾಗಿ ಬೆಳೆಸುತ್ತಿರುವು ದರಿಂದ ನಗರ ಪ್ರದೇಶಗಳಲ್ಲಿ ಕ್ರೀಡೆ ನಿಧಾನವಾಗಿ ಮರೆಯಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ ಶಶಿಧರ್ ಬೇಸರಿಸಿದರು.

In ದಾವಣಗೆರೆ

ಸ್ವಾವಲಂಬಿಗಳಾಗಿ ಬದುಕುವುದನ್ನು ಕಲಿಯಿರಿ

ಮಹಿಳೆಯರು ಪುರುಷರಂತೆ  ಉಡುಪು ಬದಲಿಸಿದಾಕ್ಷಣ ಮನೋಭಾವವೂ ಬದಲಾಗಿದೆ ಎಂದರ್ಥವಲ್ಲ. ಯಾರನ್ನೂ ಅವಲಂಬಿಸದೇ, ತನ್ನನ್ನು ತಾನು ರಕ್ಷಿಸಿಕೊಂಡು ಸ್ವಾವಲಂಬಿಗಳಾಗಿ ಬದುಕುವುದನ್ನು ಕಲಿಯಬೇಕು

ವರ್ಗೀಕೃತ

In ವರ್ಗೀಕೃತ

ಬೇಕಾಗಿದ್ದಾರೆ

ಮನೆ ಕೆಲಸ ಹಾಗೂ 2 ವರ್ಷದ  ಗ್ರೇಟ್‌ಡೇನ್ ತಳಿಯ ನಾಯಿಯನ್ನು ನೋಡಿಕೊಳ್ಳಲು ಬೆಳಿಗ್ಗೆ 9 ರಿಂದ ರಾತ್ರಿ 10ರ ವರೆಗೆ ಬೇಕಾಗಿದ್ದಾರೆ.

In ವರ್ಗೀಕೃತ

ಸೈಟು ಮಾರಾಟಕ್ಕಿರುತ್ತದೆ

ದಾವಣಗೆರೆ KHBಯಲ್ಲಿ ಪೂರ್ವ ದಿಕ್ಕಿನ 30x50 ಸೈಟ್‍ 40 ಅಡಿ ರೋಡ್‍ಗೆ, ಮಹಾನಗರ ಪಾಲಿಕೆಯಲ್ಲಿ ಎಂಟ್ರಿಯಾಗಿರುತ್ತದೆ. 

In ವರ್ಗೀಕೃತ

ಕಾರ್‍ ಡ್ರೈವರ್‍ ಬೇಕಾಗಿದ್ದಾರೆ

ಡ್ರೈವಿಂಗ್‍ ಲೈಸನ್ಸ್‍ ಹಾಗೂ ದ್ವಿಚಕ್ರ ವಾಹನ ಹೊಂದಿರುವ ಕಾರ್‍ ಡ್ರೈವರ್‍ ಬೇಕಾಗಿದ್ದಾರೆ.

ನಿಧನ ವಾರ್ತೆ

In ನಿಧನ

ಎಸ್.‌ಮಹದೇವಯ್ಯ ಬುಕ್ ಸಾಗರ ಮಠ್

ದಾವಣಗೆರೆ ಹಳೇ ಬೇತೂರು ರಸ್ತೆ ವಾಸಿ ಎಸ್.‌ಮಹದೇವಯ್ಯ ಬುಕ್ ಸಾಗರ ಮಠ್‍ (79) ಇವರು ದಿನಾಂಕ 12.4.2021ರ ಸೋಮವಾರ ರಾತ್ರಿ 11.30ಕ್ಕೆ ನಿಧನರಾದರು.

In ನಿಧನ

ಹದಡಿ ಪರಿಮಳಮ್ಮ

ದಾವಣಗೆರೆ ಕೆ.ಬಿ ಬಡಾವಣೆ 8ನೇ ಕ್ರಾಸ್‍ ವಾಸಿ ಹದಡಿ ದಿ. ಸಾಹುಕಾರ್‍ ಶೇಷಣ್ಣನವರ ಧರ್ಮಪತ್ನಿ ಹದಡಿ ಪರಿಮಳಮ್ಮ (88) ಇವರು ದಿನಾಂಕ 9.04.2021 ರ ಶುಕ್ರವಾರ ಮಧ್ಯಾಹ್ನ 1.20 ಕ್ಕೆ ನಿಧನರಾದರು.

In ನಿಧನ

ಶ್ರೀಮತಿ ರತ್ನ ಪಿ.

ದಾವಣಗೆರೆ ವಿದ್ಯಾನಗರ ವಾಸಿ ಜಗಳೂರು ಗೌಡ್ರು ಶ್ರೀ ಜಿ.ಪಂಚಾಕ್ಷರಪ್ಪ ಇವರ ಧರ್ಮಪತ್ನಿ ಶ್ರೀಮತಿ ರತ್ನ ಪಿ. (69) ಅವರು ದಿನಾಂಕ 8-4- 2021ರ ಗುರುವಾರ ಸಂಜೆ 3-30ಕ್ಕೆ ಬೆಂಗಳೂರಿನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. 

In ನಿಧನ

ಹೆಚ್‍.ವಿ. ಕೃಷ್ಣಮೂರ್ತಿ ಆಚಾರ್‍

ದಾವಣಗೆರೆ ಎಂ.ಸಿ.ಸಿ ಎ ಬ್ಲಾಕ್‍, ಎಂ.ಸಿ.ಮೋದಿ ರೋಡ್  ವಾಸಿ, ಹೆಚ್‍.ವಿ. ಕೃಷ್ಣಮೂರ್ತಿ ಆಚಾರ್‍ (76) ಅವರು ದಿನಾಂಕ 08.04.2021 ರ ಗುರುವಾರ ರಾತ್ರಿ 11.56 ಕ್ಕೆ ನಿಧನರಾದರು.

ಅಪರಾಧ

In ಅಪರಾಧ

ಮಚ್ಚು ತೋರಿಸಿ 30 ಲಕ್ಷ ದರೋಡೆ

ಕೊಟ್ಟೂರು : ಸೀಡ್ಸ್‌ ಕಂಪನಿ ವ್ಯವಸ್ಥಾಪಕರೊಬ್ಬರ ಮನೆಗೆ ನುಗ್ಗಿ ಮಚ್ಚು ತೋರಿಸಿ 30 ಲಕ್ಷ ರೂ. ದರೋಡೆ ಮಾಡಿದ ಘಟನೆ ಪಟ್ಟಣದ ಬಸವೇಶ್ವರ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.

In ಅಪರಾಧ

ಸಿಲಿಂಡರ್ ಸಿಡಿದು ಮಾವ, ಸೊಸೆ ಸಾವು

ಕೂಡ್ಲಿಗಿ ತಾಲ್ಲೂಕಿನ ತಾಯಕನಹಳ್ಳಿ ಗ್ರಾಮದಲ್ಲಿ ಕಿರಾಣಿ ಅಂಗಡಿಯೊಂದರಲ್ಲಿ  ಗ್ಯಾಸ್ ಸಿಲಿಂಡರ್ ಸಿಡಿದು ಬಾಲಕಿ ಸೇರಿದಂತೆ ಇಬ್ಬರು ಸಜೀವ ದಹನವಾಗಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ. 

In ಅಪರಾಧ

ಶ್ರೀಗಂಧದ ತುಂಡುಗಳನ್ನು ಹೊತ್ತೊಯ್ಯುತ್ತಿದ್ದ ಕಳ್ಳರಿಗೆ ಜೈಲು ಶಿಕ್ಷೆ

ಶ್ರೀಗಂಧದ ತುಂಡುಗಳನ್ನು ಹೊತ್ತೊಯ್ಯುತ್ತಿದ್ದಾಗ ಸಿಕ್ಕಿ ಬಿದ್ದಿದ್ದ ಇಬ್ಬರು ಆರೋಪಿತರಿಗೆ 5 ವರ್ಷ ಗಳ ಜೈಲು ಶಿಕ್ಷೆ ಹಾಗೂ ತಲಾ 50 ಸಾವಿರ ದಂಡ ವಿಧಿಸಿ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ತೀರ್ಪು ನೀಡಿದೆ.

In ಅಪರಾಧ

ನಂದೀಶ ಆತ್ಮಹತ್ಯೆ ಪ್ರಕರಣ : ಆರೋಪಿಗಳಿಗೆ ಮಧ್ಯಂತರ ಜಾಮೀನು

ಹೂವಿನಹಡಗಲಿ : ಪಟ್ಟಣದ ನಿವಾಸಿ ಟಿ. ನಂದೀಶ ಪಾಟೀಲ್ ಆತ್ಮಹತ್ಯೆ ಪ್ರಕರಣದ ಆರೋಪಿಗಳಾಗಿರುವ 22 ಜನರಿಗೆ ಹೊಸಪೇಟೆಯ ಹಿರಿಯ ಶ್ರೇಣಿ ನ್ಯಾಯಾಲಯ ಇಂದು ಮಧ್ಯಂತರ ಜಾಮೀನು ನೀಡಿದೆ ಎಂದು ತಿಳಿದುಬಂದಿದೆ. 

In ಅಪರಾಧ

ನಕಲಿ ಬಂಗಾರ ನೀಡಿ ವಂಚನೆ : ಬಂಧನ

ಮಹಾನಗರ ಪಾಲಿಕೆ ವಾರ್ಡ್ ನಂ.20 ಮತ್ತು 22 ರ ಉಪ ಚುನಾವಣೆ ಹಾಗೂ ವಿವಿಧ ಗ್ರಾಮ ಪಂಚಾಯತ್‍ಗಳಿಗೆ ಮಾ. 29 ರಂದು ಮತದಾನ ನಡೆಯಲಿದ್ದು, ಮತದಾನ ವ್ಯಾಪ್ತಿಯ ಕ್ಷೇತ್ರಗಳ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ರಜೆ ಘೋಷಿಸಲಾಗಿದೆ.

In ಅಪರಾಧ

ಜಮೀನು ಮಾಲೀಕನ ಮಗನ ಸಾವು: ಆರೋಪಿ ಜೈಲಿಗೆ

ಜಮೀನು ವಿಚಾರವಾಗಿ ಜಮೀನಿನ ಮಾಲೀಕನ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆಗೆ ಪ್ರಯತ್ನಿಸಿದ್ದಲ್ಲದೇ, ಸಾವಿಗೆ ಕಾರಣನಾದ ಅಪರಾಧಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. 

ಕವನಗಳು

In ಕವನಗಳು

ಮಹಾನ್ ಚೇತನದ್ವಯರು ಹಾಗೂ ದಾವಣಗೆರೆ ರೈಲ್ವೇ

ಎತ್ತಿನ ಬಂಡಿಯಲ್ಲಿ ಹತ್ತಿಬೇಲು ತರುತ್ತಿದ್ದವರು : ದಾವಣಗೆರೆ ಸುತ್ತಮುತ್ತ ಆಗ ಹತ್ತಿ ಬೆಳೆಯಲಾಗುತ್ತಿತ್ತು. ಈ ಹತ್ತಿಯನ್ನು ಖರೀದಿಸಿ, ಅರಳೆ ಮಾಡಿ, ಹೊರ ರಾಜ್ಯಗಳ ಹತ್ತಿ ನೂಲು, ಬಟ್ಟೆ ತಯಾರಿಕಾ ಕಾರ್ಖಾನೆಗಳಿಗೆ ರೈಲ್ವೇ ಗೂಡ್ಸ್ ಮೂಲಕ ಕಳಿಸಲಾಗುತ್ತಿತ್ತು.

In ಕವನಗಳು

ಒಂದಿಷ್ಟು ಉಸಿರಾಡಲು ಬಿಡು

ಓ ಹೆಣ್ಣೆ ಇದೆಲ್ಲವೂ ದಿಟವೆಂದು ನಂಬದಿರು...ಇದೆಲ್ಲವೂ ಒಂದು ದಿನದ ಗೌರವ ಮಾತ್ರ...

In ಕವನಗಳು

ಶಿವರಾತ್ರಿ

ಭಕ್ತರ ನಿಷ್ಕಲ್ಮಶ ಭಕ್ತಿಗೊಲಿಯುತ...ಮುಕ್ತಿಯ ಕರುಣಿಸುವ ಮಹಾದೇವ

In ಕವನಗಳು

ಈ ಸಂಬಂಧಗಳೇ ಹೀಗೆ….!?

ಎಲ್ಲಿಯೂ ನಿಲ್ಲದ ಯಾರ ಮಾತೂ ಕೇಳದ ಓಡುವ ಮೋಡಗಳು....ಕಾಣದ ಕಂಬನಿಯ ಹಾಡುಗಳು....

In ಕವನಗಳು

ಮುನ್ನ…

ನೇಸರ ಮೂಡುವ ಮುನ್ನ...ಹಾಸಿಗೆ ಬಿಟ್ಟು ಏಳಬೇಕು

In ಕವನಗಳು

ಅನ್ನದಾತ-ಜೀವದಾತ

ರೈತನ ತಾಳ್ಮೆಯಕಟ್ಟೆ ಹೊಡೆದರೆ, ಭೂ ತೆರೆದಂತೆ...ಭೂ ಕಂಪಿಸಲಿ, ತನ್ನ ಗರ್ಭದ ಜ್ವಾಲೆಯಲಿ...

In ಕವನಗಳು

ಓ… ವ್ಯಾಮೋಹದ ಕಾರ್ಮೋಡವೇ…

ಓ...ವ್ಯಾಮೋಹದ ಕಾರ್ಮೋಡವೇ...ಬಿರುಮಳೆಯಾಗಿ ಸುರಿಯದಿರು...ಕೊಚ್ಚಿ ಹೋಗದಿರಲಿ ಕನಸುಗಳ ಸಸಿಮಡಿ

In ಕವನಗಳು

ಇರು ನೀ ಇರು….

ಕೂಗಿದವನ ಸಹಾಯಕ್ಕೆ ಹಸ್ತವ ಚಾಚಲು ಮರೆಯದಿರು, ಬೋಗ ಭಾಗ್ಯಗಳ ಬಿರುಗಾಳಿಗೆ ಮೈಮರೆತು ಸಿಲುಕದಿರು,

In ಕವನಗಳು

ಭಾರತವಿದು `ಸಾರ್ವಭೌಮ ಗಣರಾಜ್ಯ’

ಜಾರಿಗೆ ಬಂತಿದು 1950ರ ಜನವರಿ ಇಪ್ಪತ್ತಾರಕೆ ಮೆರೆದಿದೆ ವಿಶ್ವದೆಲ್ಲೆಡೆ ಭಾರತದ ಕೀರ್ತಿ ಪತಾಕೆ

In ಕವನಗಳು

ನಮ್ಮನೆ ದೇವರು

ನಮಗೆ ಕೊಡುವಾಗ ಜನ್ಮ...ಪಡೆದಳಾಕೆ ಮರುಜನ್ಮ...ಹುಟ್ಟಿಬಂದರೂ ನೂರಾರು ಜನ್ಮ...ಮಾತೃಋಣ ತೀರಿಸಲಾಗದ್ದು ನಮ್ಮ ಕರ್ಮ

In ಕವನಗಳು

ನೀವೇನಂತೀರಿ…?

ಮಾಗಿಯ ಚಳಿಗೆ ಗಿಡ ಮರದೆಲೆಗಳು....ಸಂತಸದಲುದುರಿ ಮೈ-ಮನ ಬೋಳು!

In ಕವನಗಳು

ಸತ್ಯ…

ಸಂಬಂಧಗಳಿಗೆ ಬೇಲಿ ಕಟ್ಟಿಕೊಂಡು ಸ್ವಯಂ ಬಂಧಿಯಾಗುವ ಭಾವನೆಗಳು...ಬದುಕಲು ಇಚ್ಛಿಸುವ ಬಯಕೆಗಳಿಗೆ ಬಲವಂತವಾಗಿ ಹೇರಲಾದ ನಿರ್ಬಂಧಗಳು...

In ಕವನಗಳು

ಕಲ್ಲಿಗೆ ಜೀವ…

ತನುವಿನ ಎಲೆಯೊಳಗೆ...ಹಸಿರುಟ್ಟ ತಾಯಿ ಉಣಿಸುತ್ತಾಳೆ ಗಳಿಗೆ ಎಂಬಂತೆ ಕ್ಷಣಕೆ ಕಾಯಲು....

In ಕವನಗಳು

ಸಂಕ್ರಾಂತಿ….

ಎಳ್ಳು ಬೆಲ್ಲವ ಸವಿಯೋಣ...ಒಳ್ಳೆಯ ಮಾತುಗಳಾಡೋಣ...

In ಕವನಗಳು

ಈಡೇರಿಸೆನ್ನ ಕೋರಿಕೆಯ

ನಿರ್ಮಲ ಭಕುತಿಯ ನೈವೇದ್ಯವ ನೀಡುವೆ...ಸೃಜನ ಸಂಪನ್ನ ಗುಣವಾ ನೀಡು ನನಗೆ...

In ಕವನಗಳು

ಒಲವಿನ ಕಾಯಕ

ಹಾರುವ ಹಕ್ಕಿಸಾಲಂತೆ ತೋರುತ, ಕೆಸರ ಗದ್ದೆಯಲಿ ಕಚ್ಚೆದಿರುಸಲಿ ಕಾಯಕದಿ ನಿರತ ಹೆಂಗಳೆಯರ ಸಂತಸಕೆ ಎಣೆಯಿಲ್ಲ.

In ಕವನಗಳು

ಕಾಣದ ಸಾಲುಗಳು…

ನೂರು ಎಲೆ ಮರದಿಂದ ಹಾರಿದರೇನು ಒಂದಾದರೂ ಬುಡಕೆ ಬಿದ್ದರೆ ಧನ್ಯ.... ಮನದಾಸೆಗಳಂತೆ.

In ಕವನಗಳು

`ನಗುವಿರಲಿ ಎಂದೆಂದೂ’…

ನಕ್ಕು ನಗಿಸುತಲಿರಿ `ವಿಶ್ವ ನಗು ದಿನ'ವಿಂದು, ಇಂದೊಂದೇ ದಿನವಲ್ಲ, ನಗುವಿರಲಿ ಎಂದೆಂದೂ.

In ಕವನಗಳು

ಗೋವು…

ಭಾರತಾಂಬೆಯ ಮೇಲೆ ಪ್ರಾಮಾಣಿಕ ಹೆಜ್ಜೆ ಇಟ್ಟು ಸಾಗೆಂದು ಹರಸುವೆನು...

In ಕವನಗಳು

ಒಡನಾಡಿಗಳು …

ಕಂಡು ಕಾಣದ ಹಾಗೆ ಬೀದಿಗೆ ಬಿಟ್ಟೆಯ ಬ್ರಹ್ಮನೆ ನೋಡು ನೀನೇ ಮರುಗುವೇ ಮುದ್ದು ಮುಖದ ಹಸುಳೆಗಳ....

In ಕವನಗಳು

ಮರೆಯಬೇಡ….

ತಾಯ್ತಂದೆಯರಿಂದಲೇ ಜಗಕ್ಕೆ...ಬಂದಿರುವೆಂಬುದನು ಮರೆಯಬೇಡ...

In ಕವನಗಳು

ಕಂಪನ

ಸ್ವಾರ್ಥಿ ಮಾನವನ ಜಾತಿಯ ಅಂತ್ಯದ ಧಾರುಣ...ನೀವೇ ತಾನೇ ಇದಕ್ಕೆಲ್ಲಾ ಕಾರಣ.

In ಕವನಗಳು

ಉತ್ಕಟ

ಬೆಳಕು ಮೂಡಬೇಕು, ಕತ್ತಲ ಬೆನ್ನತ್ತಿ ಓಡಿಸಬೇಕು, ದಿಗಿಲುಗೊಂಡ ಮನಕ್ಕೆ, ತುಸು ನೆಮ್ಮದಿ ನೀಡಬೇಕು...

In ಕವನಗಳು

ಮುನ್ನುಡಿ…

ನೋವು ನಲಿವು...ಇಷ್ಟ ಕಷ್ಟ...ಮನಕೆ ಹಿಡಿದ....ಹರಳ ಕನ್ನಡಿ.

In ಕವನಗಳು

ಮನದ ಮಂಥನ…

ಮನದ ಮಂಥನವಾಗದೊಡೆ ಮನವು ತಿಳಿಯಾಗದು...

In ಕವನಗಳು

ಘಾತ

ಓ... ಕಡಲೇ ನಿನ್ನ ಆ ಭೋರ್ಗರೆತ ನನ್ನೊಡಲಲಿ ನಿನ್ನ ಸೇರುವ ತುಡಿತ.

In ಕವನಗಳು

ಕಲರವ

ಆ ಅಂದಕೆ ಆ ಬಣ್ಣಕ್ಕೆ ಆ ನರ್ತನಕ್ಕೆ...ನವಿಲಿಗೆ ನವಿಲೇ ಸರಿಸಾಟಿ...ಆ ಚಿತ್ರಕಲೆಗೆ ನೀನೇ ಸರಿಸಾಟಿ.

In ಕವನಗಳು

ಶಾಲೆ ಹೆಚ್ಚೇ….

ಪೋಷಕರಿಗೆ ಬುದ್ಧಿ ಹೇಳಿ...ಬಾಲಕಾರ್ಮಿಕ ಪದ್ಧತಿ ನಿಷೇಧಿಸಿ...ಕೂಲಿಗೆ ಕಳಿಸುವವರಿಗೆ...ಕಠಿಣ ಶಿಕ್ಷೆ ನೀಡಿ ...

In ಕವನಗಳು

ವೈದ್ಯರು

ಕಷ್ಟವೇನೋ ಉಂಟು, ಸಾರ್ಥಕತೆ ಇದೆಯಲ್ಲ, ಕಣ್ಣೀರೊರೆಸಿದ ತೃಪ್ತಿ ಧನ್ಯತೆಯ ಸಂತೃಪ್ತಿ...

In ಕವನಗಳು

ಮರೆಯದಿರು ಕನ್ನಡವ

ಮಾತನಾಡಲೇತಕೆ ಅಂಜುವೆ...ಎಲೈ ಮರೆಯದಿರು ಕನ್ನಡವ...

ಸುದ್ದಿ ವೈವಿಧ್ಯ

ಒತ್ತಡದ ಜೀವನವು ರೋಗಗಳನ್ನು ಆಹ್ವಾನಿಸಿದಂತೆ
April 13, 2021April 14, 2021ಸುದ್ದಿ ವೈವಿಧ್ಯ

ಒತ್ತಡದ ಜೀವನವು ರೋಗಗಳನ್ನು ಆಹ್ವಾನಿಸಿದಂತೆ

ಹರಪನಹಳ್ಳಿ : ಜಾಗತೀಕರಣದ ಪ್ರಭಾವದಿಂದ ದೇಶ ಅಭಿವೃದ್ಧಿಯಾಗಿದೆ ಯಾದರೂ, ಭಾರತೀಯರ ನೆಮ್ಮದಿಯ ಮಟ್ಟ ಮತ್ತು ಮಾನವೀಯ ಮೌಲ್ಯಗಳು ಕುಸಿದಿವೆ ಎಂದು ಬೆಂಗಳೂರಿನ ಚಿಂತಕ ಎಚ್.ಕೆ. ವಿವೇಕ್‌ ವಿಷಾದ ವ್ಯಕ್ತಪಡಿಸಿದರು.

ಕೂಡ್ಲಿಗಿ : ನಾಗರಿಕರ ನೆಮ್ಮದಿ ಕೆಡಿಸಿರುವ ಅವೈಜ್ಞಾನಿಕ ಯುಜಿಡಿ ಕಾಮಗಾರಿ
April 12, 2021April 12, 2021ಸುದ್ದಿ ವೈವಿಧ್ಯ

ಕೂಡ್ಲಿಗಿ : ನಾಗರಿಕರ ನೆಮ್ಮದಿ ಕೆಡಿಸಿರುವ ಅವೈಜ್ಞಾನಿಕ ಯುಜಿಡಿ ಕಾಮಗಾರಿ

ಕೂಡ್ಲಿಗಿ : ಪಟ್ಟಣದ ಅವೈಜ್ಞಾನಿಕ ಯುಜಿಡಿ ಕಾಮಗಾರಿ ನಮ್ಮಗಳ ನೆಮ್ಮದಿ ಹಾಳು ಮಾಡಿದೆ ಎಂದು ನಾಗರಿಕರು ದೂರಿದ್ದಾರೆ.

ಕಡಲೆ ಖರೀದಿ ಕೇಂದ್ರಕ್ಕೆ ಶಾಸಕ ಎಸ್‌ವಿಆರ್ ಚಾಲನೆ
April 12, 2021April 12, 2021ಸುದ್ದಿ ವೈವಿಧ್ಯ

ಕಡಲೆ ಖರೀದಿ ಕೇಂದ್ರಕ್ಕೆ ಶಾಸಕ ಎಸ್‌ವಿಆರ್ ಚಾಲನೆ

ಜಗಳೂರು : ತಾಲ್ಲೂಕಿನಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬೆಳೆದಿದ್ದಾರೆ. ಅವರಿಗೆ ಉತ್ತಮ ಬೆಲೆ ಸಿಗುವ ಉದ್ದೇಶದಿಂದ ಖರೀದಿ ಕೇಂದ್ರ ಪ್ರಾರಂಭಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು

ಕಣ್ಣು ಇಲ್ಲದೆ ಜೀವನ ಕಷ್ಟ : ಸಂಸದ ದೇವೇಂದ್ರಪ್ಪ
April 12, 2021April 12, 2021ಸುದ್ದಿ ವೈವಿಧ್ಯ

ಕಣ್ಣು ಇಲ್ಲದೆ ಜೀವನ ಕಷ್ಟ : ಸಂಸದ ದೇವೇಂದ್ರಪ್ಪ

ಹರಪನಹಳ್ಳಿ : ಮನುಷ್ಯನ ಅಂಗಗಳಲ್ಲಿ ಕಣ್ಣು ಅತಿ ಮುಖ್ಯವಾಗಿದ್ದು, ಕಣ್ಣು ಇಲ್ಲದಿದ್ದರೆ ಜೀವನ ನಡೆಸುವುದು ಕಷ್ಟವಾಗುತ್ತದೆ ಎಂದು ಸಂಸದ ವೈ.ದೇವೇಂದ್ರಪ್ಪ ಹೇಳಿದರು.

ಬಿಜೆಪಿ ಸರ್ಕಾರ ರೈತ ಪರ
April 12, 2021April 12, 2021ಸುದ್ದಿ ವೈವಿಧ್ಯ

ಬಿಜೆಪಿ ಸರ್ಕಾರ ರೈತ ಪರ

ಮಲೇಬೆನ್ನೂರು : ಬಿಜೆಪಿ ಸರ್ಕಾರ ರೈತರ ಪರವಾಗಿದ್ದು ರೈತರ ಖಾತೆಗೆ ನೇರವಾಗಿ ವರ್ಷಕ್ಕೆ ಕೇಂದ್ರದಿಂದ 6 ಸಾವಿರ ಮತ್ತು ರಾಜ್ಯ ಸರ್ಕಾರದಿಂದ 4 ಸಾವಿರ ರೂ ಹಣ ಜಮಾ ಆಗುತ್ತಿದೆ ಎಂದು ಮಾಜಿ ಶಾಸಕ ಬಿ.ಪಿ. ಹರೀಶ್‌ ಹೇಳಿದರು.

ಸಾರಿಗೆ ಬಸ್‌ಗಳ ಕೆಲ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ಸಂಚಾರ
April 10, 2021April 10, 2021ಸುದ್ದಿ ವೈವಿಧ್ಯ

ಸಾರಿಗೆ ಬಸ್‌ಗಳ ಕೆಲ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ಸಂಚಾರ

ಕರ್ತವ್ಯಕ್ಕೆ ಹಾಜರಾಗದೇ ಕೆಎಸ್‍ಆರ್‍ಟಿಸಿ ಚಾಲಕರು ಮತ್ತು ನಿರ್ವಾಹಕರು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಇನ್ನಷ್ಟು ಸುದ್ದಿಗಳು

ಲೇಖನಗಳು

ಆರೋಗ್ಯ ಯಾರ ಸ್ವತ್ತೂ ಅಲ್ಲ… ಅದು ನಮ್ಮ ಸ್ವತ್ತು…
April 07, 2021April 7, 2021ಆರೋಗ್ಯ, ಲೇಖನಗಳು

ಆರೋಗ್ಯ ಯಾರ ಸ್ವತ್ತೂ ಅಲ್ಲ… ಅದು ನಮ್ಮ ಸ್ವತ್ತು…

ವಿಶ್ವ ಆರೋಗ್ಯ ಸಂಸ್ಥೆಯು 1950 ರಿಂದ ಪ್ರತಿ ವರ್ಷ ಏಪ್ರಿಲ್ 7 ರಂದು `ವಿಶ್ವ ಆರೋಗ್ಯ ದಿನ'ವನ್ನಾಗಿ ಆಚರಿಸುವ ಪರಿಪಾಠವನ್ನು ಜಾರಿಗೆ ತಂದಿದೆ.

ಸುಬ್ಬರಾವ್ (ತ.ರಾ.ಸು) ನಮ್ಮೂರ ಸಾಹಿತಿ
April 05, 2021April 5, 2021ಲೇಖನಗಳು

ಸುಬ್ಬರಾವ್ (ತ.ರಾ.ಸು) ನಮ್ಮೂರ ಸಾಹಿತಿ

ತ.ರಾ.ಸು ಕನ್ನಡ ಕಾದಂಬರಿಕಾರರಾಗಿ, ಕನ್ನಡ ಚಳುವಳಿಯ ಹೋರಾಟಗಾರರಾಗಿ, ಮೇಲ್ಮಟ್ಟದ ವಾಗ್ಮಿಗಳಾಗಿ ಖ್ಯಾತರಾಗಿದ್ದರು...

ಸರಿಗನ್ನಡ ಮತ್ತು ಗುಣಮಟ್ಟ ಪರಮಪೂಜ್ಯರ ನಿಲುವು…
April 05, 2021April 5, 2021ಲೇಖನಗಳು

ಸರಿಗನ್ನಡ ಮತ್ತು ಗುಣಮಟ್ಟ ಪರಮಪೂಜ್ಯರ ನಿಲುವು…

ಪರಮ ಪೂಜ್ಯರ 113 ನೇ ದಿವ್ಯ ಜಯಂತಿಯಂದು ಕನ್ನಡಿಗರಾದ ನಾವು ಪೂಜ್ಯರ ಶ್ರೀವಾಣಿ ಪಾಲಿಸಿದರೆ `ಸರಿಗನ್ನಡ' ಅಭಿಯಾನಕ್ಕೆ ಒಂದು ಶ್ರೇಷ್ಠ ಕೊಡುಗೆಯಾಗಬಹುದು.

ಮತ್ತೆ ಬಂದಿದೆ ಕೋವಿಡ್‌-19 : ಎಚ್ಚರ…
April 05, 2021April 5, 2021ಲೇಖನಗಳು

ಮತ್ತೆ ಬಂದಿದೆ ಕೋವಿಡ್‌-19 : ಎಚ್ಚರ…

ಒಂದು ನಾಡು ನೆಮ್ಮದಿಯ ನಾಡಾಗುವಂತೆ ಮತ್ತು ಆದರ್ಶ ದೇಶವಾಗುವಂತೆ ಮಾಡಲು ಇಲಾಖಾ ಯೋಜನೆಗಳು ಪ್ರಮುಖವಾಗಿರುತ್ತವೆ.

ಇಂದಿನ ಪೊಲೀಸ್ ಧ್ವಜ ದಿನಾಚರಣೆಗೊಂದು ವೃತ್ತಕ
April 02, 2021April 2, 2021ಲೇಖನಗಳು

ಇಂದಿನ ಪೊಲೀಸ್ ಧ್ವಜ ದಿನಾಚರಣೆಗೊಂದು ವೃತ್ತಕ

ಒಂದು ನಾಡು ನೆಮ್ಮದಿಯ ನಾಡಾಗುವಂತೆ ಮತ್ತು ಆದರ್ಶ ದೇಶವಾಗುವಂತೆ ಮಾಡಲು ಇಲಾಖಾ ಯೋಜನೆಗಳು ಪ್ರಮುಖವಾಗಿರುತ್ತವೆ.

ಏಸುವಿನ ಅಂತ್ಯಕಾಲ ನೆನಪಿಸುವ ಪವಿತ್ರ ವಾರ…
April 02, 2021April 2, 2021ಲೇಖನಗಳು

ಏಸುವಿನ ಅಂತ್ಯಕಾಲ ನೆನಪಿಸುವ ಪವಿತ್ರ ವಾರ…

ಬೂದಿ ಬುಧವಾರ ತಪಸ್ಸಿನ ಸಿದ್ಧತೆಯ ದಿನ. ಮನುಷ್ಯನ ಜೀವನ ನಶ್ವರ, ಮಣ್ಣಿಂದ ಮಣ್ಣಿಗೆ ಹೋಗುವ ತಾರ್ಕಿಕ ಸಿದ್ಧಾಂತವನ್ನು ಮನನ ಮಾಡಿಕೊಳ್ಳುವ ದಿನ.

ಇನ್ನಷ್ಟು ಲೇಖನಗಳು

ಸಂಚಯ

  • 13.04.2021
  • ಸಾರಿಗೆ ನೌಕರರ ಪತ್ನಿಯರಿಂದ ತಹಶೀಲ್ದಾರ್‌ಗೆ ಮನವಿ
  • ಕೊಂಡಜ್ಜಿಯಲ್ಲಿ 8ನೇ ತರಗತಿ ಮೇಲ್ಪಟ್ಟ ಮಕ್ಕಳಿಗೆ ತರಬೇತಿ
  • ಜಿಲ್ಲಾ ಕಸಾಪ ಚುನಾವಣೆ : ಅಂತಿಮ ಕಣದಲ್ಲಿ ಇಬ್ಬರು
  • ಎರಡನೇ ಅಲೆ ಎದುರಿಸಲು ಲಸಿಕೆ ಉಪಯುಕ್ತ
  • ಯಲವಟ್ಟಿ: 17 ಕ್ಕೆ ಗ್ರಾಮ ವಾಸ್ತವ್ಯ – ಸ್ಥಳ ಪರಿಶೀಲನೆ
  • ಯುಗಾದಿಗೆ ಸಂಭ್ರಮದ ಸ್ವಾಗತ
  • ತಟ್ಟೆ-ಲೋಟ ಬಡಿದು ಪ್ರತಿಭಟನೆ
  • ಮಲೇಬೆನ್ನೂರಿನಲ್ಲಿ ಮೇ 14ಕ್ಕೆ ನೂತನ ದೇವಾಲಯ ಲೋಕಾರ್ಪಣೆ
  • ಒತ್ತಡದ ಜೀವನವು ರೋಗಗಳನ್ನು ಆಹ್ವಾನಿಸಿದಂತೆ
  • ಜಿಲ್ಲೆಯಲ್ಲಿ 40 ಪಾಸಿಟಿವ್
  • ಹರಿಹರ ತಾ. : 56 ಹಳ್ಳಿಗಳ ಪ್ರತಿ ಮನೆಗೂ ಕುಡಿಯುವ ನೀರಿನ ಸಂಪರ್ಕ
  • ಮಚ್ಚು ತೋರಿಸಿ 30 ಲಕ್ಷ ದರೋಡೆ
  • ಬೇಕಾಗಿದ್ದಾರೆ
  • ಸೈಟು ಮಾರಾಟಕ್ಕಿರುತ್ತದೆ

ಚಿತ್ರದಲ್ಲಿ ಸುದ್ದಿ

Slide thumbnail
Slide thumbnail
Slide thumbnail
Slide thumbnail
ಮಾತು ಮಾಣಿಕ್ಯ
ಮಾತು ಮಾಣಿಕ್ಯ

ದಿನಕ್ಕೆ ಒಂದು ಬಾರಿಯಾದರೂ ನಿಮ್ಮ ಜೊತೆ ಮಾತನಾಡಿಕೊಳ್ಳಿ. ಇಲ್ಲದಿದ್ದರೆ ನೀವು ಈ ಪ್ರಪಂಚದ ಒಬ್ಬ ಅದ್ಭುತ ವ್ಯಕ್ತಿಯ ಭೇಟಿ ಕಳೆದುಕೊಳ್ಳುವಿರಿ.

-ಸ್ವಾಮಿ ವಿವೇಕಾನಂದ

April 2021
M T W T F S S
 1234
567891011
12131415161718
19202122232425
2627282930  
« Mar    

ಇತ್ತೀಚಿನ ಕಮೆಂಟ್ಸ್

  • Roopa on 17.03.2021
  • Chaitra on 28.02.2021
  • Chaitra on 28.02.2021
  • ಶಿವಮೂರ್ತಿ.ಹೆಚ್. on ನವೋಲ್ಲಾಸ ತರುವ ನವ ಕಾಲದ ನವ ಆಲೋಚನೆಗಳು…
  • Siddaram on ರಾಜನಹಳ್ಳಿ ವಾಲ್ಮೀಕಿ ಗುರು ಪೀಠದಲ್ಲಿ ಜಾತ್ರೆ : ವಿಶೇಷ ಸಭೆ

Janathavani

ನಮ್ಮ ಬಗ್ಗೆ
ಓದುಗರ ಪತ್ರ
ಸಂಪರ್ಕಿಸಿ

ಸುದ್ದಿಗಳು

ಸುದ್ದಿ ಸಂಗ್ರಹ
ಕೊರೊನಾ
ಅಪರಾಧ
ಆಯ್ಕೆ-ನೇಮಕ
ನಿಧನ

ಲೇಖನಗಳು

ಆರ್ಥಿಕತೆ
ಪ್ರವಾಸ
ಮಹಿಳೆ
ವಾಣಿಜ್ಯ
ರಾಜಕೀಯ

ಸಂಚಯ

ಫ್ಯಾಷನ್
ಆಹಾರ
ಜೀವನ ಶೈಲಿ
ಪ್ರವಾಸ
ವಿಜ್ಞಾನ-ತಂತ್ರಜ್ಞಾನ

Privacy & Cookies Policy / ಜನತಾವಾಣಿ © 2020 / All Rights Reserved - Developed by Inqude