ಆನ್‌ಲೈನ್‌ನಲ್ಲಿ ಇಂದು ಚಿಂತನ ಗೋಷ್ಠಿ

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ವತಿಯಿಂದ ಆನ್‌ಲೈನ್‌ನಲ್ಲಿ ಶರಣ ಚಿಂತನ ಗೋಷ್ಠಿ ಇಂದು ಬೆಳಿಗ್ಗೆ 7 ರಿಂದ 8.30ರವರೆಗೆ ನಡೆಯಲಿದೆ. ಜಿ.ವಿ. ಶ್ರೀರಾಮರೆಡ್ಡಿ ಅವರು ಧರ್ಮ – ಸಾಮಾಜಿಕ ತಲ್ಲಣಗಳು ಕುರಿತು ಉಪನ್ಯಾಸ ನೀಡುವರು. ಡಾ. ಕೆ.ಎಂ. ವೀರೇಶ್‌, ಕೆ.ಬಿ. ಪರಮೇಶ್ವರಪ್ಪ ಉಪಸ್ಥಿತರಿರುವರು.

error: Content is protected !!