ದಾವಣಗೆರೆ, ಜ. 31- ನಗರದ ಶ್ರೀ ವಿನಾಯಕ ಎಜುಕೇಷನ್ ಟ್ರಸ್ಟ್ನ ಉಪಾಧ್ಯಕ್ಷರಾಗಿ ಟ್ರಸ್ಟ್ನ ಹಿರಿಯ ಸದಸ್ಯ ಎಂ.ಹೆಚ್. ನಿಜಾನಂದ ಆಯ್ಕೆಯಾಗಿದ್ದಾರೆ. ಈಚೆಗೆ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಸಭೆಯಲ್ಲಿ ಶ್ರೀ ಶೈಲ ಜಗದ್ಗುರುಗಳು, ಮ್ಯಾನೇಜಿಂಗ್ ಟ್ರಸ್ಟಿ ಅಥಣಿ ವೀರಣ್ಣ, ಕಾರ್ಯದರ್ಶಿ ಎನ್.ಎ. ಮುರುಗೇಶ್, ಹಿರಿಯ ಟ್ರಸ್ಟಿ ಬಿ.ಸಿ. ಉಮಾಪತಿ, ಮುದ್ದಳ್ಳಿ ಮಹೇಶ್ಚಂದ್ರ ಬಾಬು, ಆರ್. ವೆಂಕಟರೆಡ್ಡಿ, ಕೆ.ಜಿ. ಸುಗಂಧರಾಜ್, ಬಿ.ಸಿ. ಶಿವಕುಮಾರ್, ನೂತನ ಟ್ರಸ್ಟಿ ಡಾ. ಹೆಚ್.ಬಿ. ಮೋಹನ್ ಉಪಸ್ಥಿತರಿದ್ದರು.
May 5, 2024