ಹೊನ್ನಾಳಿ, ಕೂಡಲಸಂಗಮ ಶ್ರೀಗಳ ಆಶೀರ್ವಾದ ಪಡೆದ ವಿನಯ್‌ಕುಮಾರ್‌

ಹೊನ್ನಾಳಿ, ಕೂಡಲಸಂಗಮ ಶ್ರೀಗಳ  ಆಶೀರ್ವಾದ ಪಡೆದ ವಿನಯ್‌ಕುಮಾರ್‌

ದಾವಣಗೆರೆ, ಏ.16- ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್‌ ಕುಮಾರ್ ಅವರು ಹೊನ್ನಾಳಿಯ ಹಿರೇಕಲ್ಮಠದಲ್ಲಿ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಹಾಗೂ ಕೂಡಲ ಸಂಗಮ ಪಂಚಮಸಾಲಿ ಸಮಾಜದ ಜಯಮೃತ್ಯುಂಜಯ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

error: Content is protected !!