ಸುದ್ದಿ ಸಂಗ್ರಹಗೊಲ್ಲರಹಳ್ಳಿಯಲ್ಲಿ ಇಂದು ಓಕುಳಿApril 18, 2024April 18, 2024By Janathavani0 ದಾವಣಗೆರೆ ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀ ವೆಂಕ ಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೆಂಕಟೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ ಓಕುಳಿ ಕಾರ್ಯಕ್ರಮ, ಬನ್ನಿ ಪೂಜೆ ನಡೆಯಲಿದೆ. ದಾವಣಗೆರೆ