ಕಂದಗಲ್ಲು : ಇಂದು ಓಕುಳಿ

ದಾವಣಗೆರೆ ತಾಲ್ಲೂಕಿನ ಕಂದಗಲ್ಲು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವದ ಪ್ರಯುಕ್ತ ಇಂದು ಸಂಜೆ 4ಕ್ಕೆ ಓಕಳಿ ನಂತರ ದೇವರುಗಳ ಪ್ರದಕ್ಷಿಣೆ ನಡೆಯಲಿದೆ.

error: Content is protected !!