ಸುದ್ದಿ ಸಂಗ್ರಹಕಂದಗಲ್ಲು : ಇಂದು ಓಕುಳಿApril 18, 2024April 18, 2024By Janathavani0 ದಾವಣಗೆರೆ ತಾಲ್ಲೂಕಿನ ಕಂದಗಲ್ಲು ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವದ ಪ್ರಯುಕ್ತ ಇಂದು ಸಂಜೆ 4ಕ್ಕೆ ಓಕಳಿ ನಂತರ ದೇವರುಗಳ ಪ್ರದಕ್ಷಿಣೆ ನಡೆಯಲಿದೆ. ದಾವಣಗೆರೆ