ಹರಿಹರದಲ್ಲಿ ಶ್ರೀ ರಾಮನ ಆರಾಧಿಸಿದ ಭಕ್ತರು

ಹರಿಹರದಲ್ಲಿ ಶ್ರೀ ರಾಮನ ಆರಾಧಿಸಿದ ಭಕ್ತರು

ಹರಿಹರ, ಏ.17- ನಗರದ ರಾಜಾರಾಮ್‌ ಕಾಲೋ ನಿಯ ರಾಮ ಮಂದಿರದಲ್ಲಿ ಬುಧವಾರ ರಾಮನವಮಿ ನಿಮಿತ್ತ ದೇವರಿಗೆ ವಿಶೇಷ ಪೂಜೆ, ಅಲಂಕಾರ ನಡೆಯಿತು.

ಭಕ್ತರು ಪಾನಕ, ಕೊಸಂಬರಿ, ಲಾಡು ಸೇವಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು. ಈ ವೇಳೆ ನವರತ್ನ ಜ್ಯುಯಲರ್ಸ್‌ನ ಮಾಲೀಕ ಶಶಿಕಾಂತ್, ನಗರಸಭೆ ಸದಸ್ಯ ಎ. ವಾಮನಮೂರ್ತಿ,  ಅರುಣ್ ಪಾಂಡೆ, ಗೋಪಿನಾಥ್ ಪಾಂಡೆ,  ಮೋಹನ್ ಭಟ್, ಕೆ.ಟಿ. ದೇಶಪಾಂಡೆ, ಎಂ.ಎಸ್. ಕುಲಕರ್ಣಿ, ಅನಂತ್ ಭಟ್, ಮಹಾಂತೇಶ್ ಭಟ್,  ರಂಗನಾಥ್, ಅರ್ಪಿತಾ, ಅರುಣ್ ಬೊಂಗಾಳೆ ಇತರರಿದ್ದರು.

error: Content is protected !!