ಹರಿಹರ, ಏ.17- ನಗರದ ರಾಜಾರಾಮ್ ಕಾಲೋ ನಿಯ ರಾಮ ಮಂದಿರದಲ್ಲಿ ಬುಧವಾರ ರಾಮನವಮಿ ನಿಮಿತ್ತ ದೇವರಿಗೆ ವಿಶೇಷ ಪೂಜೆ, ಅಲಂಕಾರ ನಡೆಯಿತು.
ಭಕ್ತರು ಪಾನಕ, ಕೊಸಂಬರಿ, ಲಾಡು ಸೇವಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು. ಈ ವೇಳೆ ನವರತ್ನ ಜ್ಯುಯಲರ್ಸ್ನ ಮಾಲೀಕ ಶಶಿಕಾಂತ್, ನಗರಸಭೆ ಸದಸ್ಯ ಎ. ವಾಮನಮೂರ್ತಿ, ಅರುಣ್ ಪಾಂಡೆ, ಗೋಪಿನಾಥ್ ಪಾಂಡೆ, ಮೋಹನ್ ಭಟ್, ಕೆ.ಟಿ. ದೇಶಪಾಂಡೆ, ಎಂ.ಎಸ್. ಕುಲಕರ್ಣಿ, ಅನಂತ್ ಭಟ್, ಮಹಾಂತೇಶ್ ಭಟ್, ರಂಗನಾಥ್, ಅರ್ಪಿತಾ, ಅರುಣ್ ಬೊಂಗಾಳೆ ಇತರರಿದ್ದರು.