ನಗರದಲ್ಲಿ ಇಂದು ಭಾರತ ಸಂವಿಧಾನ ಕುರಿತು ಕಾರ್ಯಾಗಾರ

ಆನಂದ ಪಿಯು ಕಾಲೇಜಿನಲ್ಲಿ ಇಂದು ಸಂಜೆ 4 ಗಂಟೆಗೆ `ಭಾರತ ಸಂವಿಧಾನದ ಬಗ್ಗೆ ಅರಿವು ಮತ್ತು ಪ್ರಸ್ತಾವನೆ ಮುದ್ರಣಾ ಕಾರ್ಯಾಗಾರ’ ನಡೆಯಲಿದೆ.

ಹೃದ್ರೋಗ ತಜ್ಞ ಡಾ. ಗಿರೀಶ್ ಮೂಡ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕಾಲೇಜಿನ ಸಂಸ್ಥಾಪಕ ನಿರ್ದೇಶಕ  ಆನಂದ ಪೋತಿನಾ, ಪ್ರಾಚಾರ್ಯ ಅವಿನಾಶ್ ಜೆ. ನಾಯ್ಕ ಉಪಸ್ಥಿತರಿರುವರು. 

error: Content is protected !!