ವಕೀಲರ ಭವನದಲ್ಲಿ ಗಾಯತ್ರಿ ಸಿದ್ದೇಶ್ವರ ಪರವಾಗಿ ಸಂಸದ ಸಿದ್ದೇಶ್ವರ ಮತಯಾಚನೆ

ವಕೀಲರ ಭವನದಲ್ಲಿ ಗಾಯತ್ರಿ ಸಿದ್ದೇಶ್ವರ ಪರವಾಗಿ ಸಂಸದ ಸಿದ್ದೇಶ್ವರ ಮತಯಾಚನೆ

ದಾವಣಗೆರೆ, ಏ. 26 – ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಪರವಾಗಿ ಪತಿ, ಸಂಸದ ಜಿ.ಎಂ.ಸಿದ್ದೇಶ್ವರ ನ್ಯಾಯಾಲಯದ ವಕೀಲರ ಭವನದಲ್ಲಿ ಮತಯಾಚನೆ ಮಾಡಿದರು. 

ಈ ವೇಳೆ ವಕೀಲರ ಸಂಘದ ಅಧ್ಯಕ್ಷ  ಅರುಣ್ ಕುಮಾರ್, ಉಪಾಧ್ಯಕ್ಷ ಜಿ.ಕೆ.ಬಸವರಾಜ್, ಮಾಜಿ ಸಚಿವ ಮುರುಗೇಶ್ ನಿರಾಣಿ, ಕಾರ್ಯದರ್ಶಿ ಎಸ್.ಬಸವರಾಜ್, ವಕೀಲರ ಸಹಕಾರ ಸಂಘದ ಅಧ್ಯಕ್ಷ ದಿವಾಕರ್, ಹಿರಿಯ ವಕೀಲರಾದ ಜಯಕುಮಾರ್, ವಕೀಲರಾದ ಎ.ಸಿ.ರಾಘವೇಂದ್ರ, ಮಂಜಣ್ಣ, ಎಚ್‌.ಎಸ್.ಯೋಗೇಶ್ ಮತ್ತಿತರರು ಇದ್ದರು.

error: Content is protected !!