ದಾವಣಗೆರೆ, ಏ.26- ಬಾಡ ಕ್ರಾಸ್ನಲ್ಲಿನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಮೇ 12ರಂದು ಪಂ.ಪುಟ್ಟರಾಜ ಗುರು ಅಭಿಮಾನಿಗಳು ಹಾಗೂ ಭಕ್ತರ ರಾಜ್ಯ ಮಟ್ಟದ ಸಮಾವೇಶ ನಡೆಯಲಿದೆ. ಅಂದು ಸಮಾವೇಶದಲ್ಲಿ ಸಮೂಹ ಭಕ್ತಿ ಸಂಗೀತ, ನೃತ್ಯ ಕಾರ್ಯಕ್ರಮ ನಡೆಯಲಿದೆ. ಆಸಕ್ತರು 9964829122ಕ್ಕೆ ವ್ಯಾಟ್ಸಾಪ್ ಮಾಡಬಹುದು. ಹೆಸರು ನೋಂದಾಯಿಸಲು ಮೇ 5 ಕೊನೆ ದಿನವಾಗಿದೆ. ವಿವರಕ್ಕೆ ಸಂಪರ್ಕಿಸಿ : 9886717732.
May 9, 2024