ಹರಪನಹಳ್ಳಿ : ಮಿನಿ ವಿಧಾನಸೌಧದಲ್ಲಿ ಅ‌ಂಬೇಡ್ಕರ್ ಜಯಂತಿ

ಹರಪನಹಳ್ಳಿ : ಮಿನಿ ವಿಧಾನಸೌಧದಲ್ಲಿ ಅ‌ಂಬೇಡ್ಕರ್ ಜಯಂತಿ

ಹರಪನಹಳ್ಳಿ, ಏ.18 – ಪಟ್ಟಣದ ಮಿನಿ ವಿಧಾನಸೌ ಧದಲ್ಲಿ ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ  ವತಿಯಿಂದ   ಡಾ.ಬಿ.ಆರ್. ಅ‌ಂಬೇಡ್ಕರ್ ಅವರ 133ನೇ ಜಯಂತಿ ಆಚರಿಸಲಾಯಿತು.

ಈ ವೇಳೆ ಉಪವಿಭಾಗಾಧಿಕಾರಿ ಚಿದಾನಂದ ಗುರು ಸ್ವಾಮಿ, ತಹಶೀಲ್ದಾರ್ ಗಿರೀಶ್‌ಬಾಬು, ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರೇಣುಕಾ ದೇವಿ, ಪುರಸಭೆಯ ಮುಖ್ಯ ಅಧಿಕಾರಿ ಎರಗುಡಿ ಶಿವಕುಮಾರ್, ಇಓ ಚಂದ್ರಶೇಖರ್‌, ಅ‌ಂಬೇಡ್ಕರ್ ಸಂಘದ ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ, ಶ್ರೀ ಶರಣ ಬಸವ ಬುದ್ಧ  ಭೀಮಜೀ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಗುಂಡಗತ್ತಿ ಕೊಟ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ. ರಾಮನಮಲಿ, ಸಾಹಿತಿ ಇಸ್ಮಾಯಿಲ್ ಎಲಿಗಾರ್, ವಾರ್ಡನ್‌ಗಳಾದ ಬಸವರಾಜ್, ರಘು, ಮುಖಂಡರಾದ ಕಬ್ಬಳ್ಳಿ ಮೈಲಪ್ಪ, ಸಣ್ಣ ಅಜ್ಜಯ್ಯ, ಓ. ಮಹಾಂತೇಶ್ ಮತ್ತು ಇತರರಿದ್ದರು.

error: Content is protected !!