ಮಲೇಬೆನ್ನೂರಿನಲ್ಲಿ ಸಂಭ್ರಮದ ಈದ್ ಉಲ್ ಫಿತರ್

ಮಲೇಬೆನ್ನೂರಿನಲ್ಲಿ ಸಂಭ್ರಮದ ಈದ್ ಉಲ್ ಫಿತರ್

ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭೇಟಿ : ರಂಜಾನ್ ಶುಭಾಶಯ ಸಲ್ಲಿಕೆ

ಮಲೇಬೆನ್ನೂರು, ಏ.11- ತ್ಯಾಗ ಮತ್ತು ಸೌಹಾರ್ದತೆಯ ಸಂಕೇತವಾದ ಪವಿತ್ರ ರಂಜಾನ್ ಹಬ್ಬವನ್ನು ಮಲೇಬೆನ್ನೂರಿನಲ್ಲಿ ಗುರುವಾರ ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸಿದರು.

ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ರಂಜಾನ್ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಹಬ್ಬದ ಶುಭಾಶಯ ಕೋರಿದರು.

ಸಚಿವರ ಭೇಟಿ : ಮಧ್ಯಾಹ್ನ ಪಟ್ಟಣಕ್ಕೆ ಆಗಮಿಸಿದ್ದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು, ಮುಸ್ಲಿಂ ಸಮಾಜದ ಮುಖಂಡರಿಗೆ, ಪುರಸಭೆ ಸದಸ್ಯರಿಗೆ ರಂಜಾನ್ ಹಬ್ಬದ ಶುಭಾಶಯ ಹೇಳಿದರು.

ಮಾಜಿ ಶಾಸಕ ಎಸ್.ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಜಿ.ಪಂ. ಮಾಜಿ ಸದಸ್ಯರಾದ ಬಿ.ಎಂ.ವಾಗೀಶ್ ಸ್ವಾಮಿ, ಬೆಣ್ಣೆಹಳ್ಳಿ ಹಾಲೇಶಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಎಂ.ಬಿ.ರೋಷನ್, ಮುಖಂಡರಾದ ಜಿ.ಮಂಜುನಾಥ್ ಪಟೇಲ್, ಬಿ.ಮಹಾರುದ್ರಪ್ಪ, ಜಿಗಳಿ ಆನಂದಪ್ಪ, ಸಿರಿಗೆರೆ ರಾಜಣ್ಣ, ಎ.ಆಸೀಫ್ ಅಲಿ, ತಳಸದ ಬಸವರಾಜ್, ಬಿ.ವೀರಯ್ಯ, ಪೂಜಾರ್ ಹಾಲೇಶಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹನಗವಾಡಿ ಕುಮಾರ್, ಗೋವಿನಾಳ್ ರಾಜಣ್ಣ, ನಂದಿತಾವರೆ ತಿಮ್ಮನಗೌಡ, ಎ.ಆರೀಫ ಅಲಿ, ವಾಸನದ ಸಿದ್ದನಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಬಿ.ಮಂಜುನಾಥ್, ಖಲೀಲ್, ಷಾ ಅಬ್ರಾರ್, ನಯಾಜ್, ಸಾಬೀರ್ ಅಲಿ, ಕೆ.ಜಿ.ಲೋಕೇಶ್, ಭೋವಿ ಶಿವು, ಶಬ್ಬೀರ್ ಖಾನ್, ದಾದಾಫೀರ್, ಬಿ.ಸುರೇಶ್, ಕೆ.ಪಿ.ಗಂಗಾಧರ್, ಪಿ.ಆರ್.ರಾಜು, ಎಂ.ಬಿ.ರುಸ್ತುಂ, ಎ.ಕೆ.ಲೋಕೇಶ್, ನ್ಯಾಯಬೆಲೆ ಅಂಗಡಿ ಮಂಜಣ್ಣ, ಬಿ.ಮಂಜಣ್ಣ, ಪಿ.ಆರ್.ಕುಮಾರ್, ಎಂ.ಬಿ.ಫೈಜು, ಸಜ್ಜು, ಪಿ.ಹೆಚ್.ಶಿವಕುಮಾರ್, ಕುಂಬಳೂರು ವಾಸು, ಪೆಟ್ರೋಲ್ ಬಂಕ್ ಪ್ರಕಾಶ್, ಬಿಳಸನೂರು ನರೇಂದ್ರ, ದಾವಣಗೆರೆಯ ಅಕ್ಕಿ ರಾಜು, ಹುಲ್ಲುಮನೆ ಗಣೇಶ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು. 

error: Content is protected !!