ವಿಕಾಸ ತರಂಗಿಣಿಯಿಂದ ಇಂದು ಶ್ರೀ ರಾಮನವಮಿ ಪ್ರಸಾದ ವಿತರಣೆ

ವಿಕಾಸ ತರಂಗಿಣಿ ವತಿಯಿಂದ ಇಂದು  ಶ್ರೀ ರಾಮನವಮಿ ಪ್ರಯುಕ್ತ ದಿ. ಸುಶೀಲಮ್ಮ ಚನ್ನವೀರಪ್ಪ ಎನ್.ಕೆ. ಇವರ ಜ್ಞಾಪಕಾರ್ಥವಾಗಿ ಕುಟುಂಬ ವರ್ಗದವರಿಂದ ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

error: Content is protected !!