ಸುದ್ದಿ ಸಂಗ್ರಹವಿಕಾಸ ತರಂಗಿಣಿಯಿಂದ ಇಂದು ಶ್ರೀ ರಾಮನವಮಿ ಪ್ರಸಾದ ವಿತರಣೆApril 17, 2024April 17, 2024By Janathavani0 ವಿಕಾಸ ತರಂಗಿಣಿ ವತಿಯಿಂದ ಇಂದು ಶ್ರೀ ರಾಮನವಮಿ ಪ್ರಯುಕ್ತ ದಿ. ಸುಶೀಲಮ್ಮ ಚನ್ನವೀರಪ್ಪ ಎನ್.ಕೆ. ಇವರ ಜ್ಞಾಪಕಾರ್ಥವಾಗಿ ಕುಟುಂಬ ವರ್ಗದವರಿಂದ ಪ್ರಸಾದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಾವಣಗೆರೆ