ನಗರದಲ್ಲಿ ಇಂದು ಮಜ್ಜಿಗೆ ವಿತರಣೆ

ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ ಒಂದು ತಿಂಗಳು ನಡೆಸುತ್ತಿರುವ ಮಜ್ಜಿಗೆ  ವಿತರಣಾ ಕಾರ್ಯಕ್ರಮಕ್ಕೆ ಶ್ರೀಮತಿ ಕೆ.ಜೆ.ರಾಜಲಕ್ಷ್ಮಿ, ಡಾ.ರಮೇಶ್ ಮತ್ತು ಕುಟುಂಬದವರು  ಇಂದಿನ ದಾನಿಗಳಾಗಿ ದ್ದಾರೆ.  ಈ ಸತ್ಕಾರ್ಯಕ್ಕೆ ದಾನ ಮಾಡ ಬಯಸುವವರು ಶ್ರೀಮತಿ ಮಂಜುಳಾ ಬಸವಲಿಂಗಪ್ಪ (7483809312) ಅವರನ್ನು  ಸಂಪರ್ಕಿಸಬಹುದು.

error: Content is protected !!