ಉಜ್ಜಿನಿ ಗುರುಪೀಠಕ್ಕೆ ಗಾಯತ್ರಿ ಸಿದ್ದೇಶ್ವರ ಭೇಟಿ

ಉಜ್ಜಿನಿ ಗುರುಪೀಠಕ್ಕೆ ಗಾಯತ್ರಿ ಸಿದ್ದೇಶ್ವರ ಭೇಟಿ

ದಾವಣಗೆರೆ, ಏ. 29 –  ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಅವರು ಉಜ್ಜಿನಿ ಗುರುಪೀಠಕ್ಕೆ ಭೇಟಿ ನೀಡಿ  ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಗೌರವ ಸಲ್ಲಿಸಿ, ಆಶೀರ್ವಾದ ಪಡೆದರು. ಈ ವೇಳೆ ಮುಖಂಡರಾದ ಮುರುಗೇಶ್ ಆರಾಧ್ಯ, ದ್ರಾಕ್ಷಾಯಿಣಿ, ಋತು ಹಾಗೂ ಮಠದ ಆಡಳಿತ ಮಂಡಳಿಯವರು ಇದ್ದರು‌.

error: Content is protected !!