ನಗರದಲ್ಲಿ ಇಂದು ಕರುಣಾದಿಂದ ಸೈಕಲ್ ವಿತರಣೆ

ಕರುಣಾ ಜೀವ ಕಲ್ಯಾಣ ಟ್ರಸ್ಟಿನಿಂದ ಬಡತನ ನಿರ್ಮೂಲನೆಗಾಗಿ 167ನೇ ಸೈಕಲ್ ಮತ್ತು 6ನೇ ತಿಂಡಿಗಾಡಿ ವಿತರಣಾ ಕಾರ್ಯಕ್ರಮವನ್ನು ಕರುಣಾ ಟ್ರಸ್ಟ್‌ನಲ್ಲಿ ಇಂದು ಸಂಜೆ 5 ಗಂಟೆಗೆ  ಟ್ರಸ್ಟ್ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ನಿರ್ದೇಶಕ ಶಿವನಕೆರೆ ಬಸವಲಿಂಗಪ್ಪ, ಶ್ರೀಮತಿ ಮಲ್ಲಿಕಾ ಎಸ್. ಹೆಗ್ಡೆ, ಮಕ್ಕಳ ತಜ್ಞ ಡಾ. ಎಸ್. ಮೃತ್ಯುಂಜಯ, ಬಸವರಾಜ್ ಒಡೆಯರ್, ಮಧುಸೂದನ್ ಮತ್ತಿತರರು ಉಪಸ್ಥಿತರಿರುವರು.

error: Content is protected !!