ರಸ್ತೆ ಅಪಘಾತದಲ್ಲಿ ಓರ್ವನ ಸಾವು

ದಾವಣಗೆರೆ, ಮೇ 30- ತ್ಯಾವಣಿಗೆ ಗ್ರಾಮದ ಹಳ್ಳದ ಬಳಿ ಬೈಕ್‌ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಶಿವಮೊಗ್ಗದ ಹಕ್ಕಿಪಿಕ್ಕಿ ಜನಾಂಗದ ಹಾಲೇಶ್ (55) ಎಂಬಾತ ಮೃತಪಟ್ಟಿದ್ದಾನೆ.

error: Content is protected !!