ನವಭಾರತ ಸೇನಾ ಪಕ್ಷದ ಎಂ.ಜಿ.ಶ್ರೀಕಾಂತ್ ನಾಮಪತ್ರ ಸಲ್ಲಿಕೆ

ನವಭಾರತ ಸೇನಾ ಪಕ್ಷದ  ಎಂ.ಜಿ.ಶ್ರೀಕಾಂತ್ ನಾಮಪತ್ರ ಸಲ್ಲಿಕೆ

ದಾವಣಗೆರೆ, ಏ. 17- ನವಭಾರತ ಸೇನಾ ಪಕ್ಷದಿಂದ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಎಂ.ಜಿ. ಶ್ರೀಕಾಂತ್ ಇಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಎ. ರವಿಕುಮಾರ್, ಹೊನ್ನೂರ್ ಆಲಿ, ಕೆ.ಬಿ. ಶರತ್, ಕೆ.ಎನ್. ರವಿಕುಮಾರ್ ಉಪಸ್ಥಿತರಿದ್ದರು.

error: Content is protected !!