ಪತ್ರಿಕಾ ವಿತರಕರಿಂದ ಅಂಬೇಡ್ಕರ್ ಜಯಂತಿ

ಪತ್ರಿಕಾ ವಿತರಕರಿಂದ ಅಂಬೇಡ್ಕರ್ ಜಯಂತಿ

ದಾವಣಗೆರೆ, ಏ. 15-  ನಗರದ ಪತ್ರಿಕಾ ವಿತರಕರು ಮತ್ತು ವಾಯು ವಿಹಾರ ಬಳಗದ ವತಿಯಿಂದ ಪಿ.ಬಿ. ರಸ್ತೆಯಲ್ಲಿರುವ ರಮೇಶ್ ಕಾಫಿ ಬಾರ್ ಹತ್ತಿರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 133ನೇ ಹುಟ್ಟುಹಬ್ಬ ಆಚರಿಸಿ ಸಿಹಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಗೆ ಮಾಜಿ ಸದಸ್ಯ ಎಸ್. ಬಸಪ್ಪ, ಅರುಣ್‌ಕುಮಾರ್, ವಕೀಲ ಮಹೇಶ್ವರಪ್ಪ, ಮುರುಗೇಶ್ ಬಾಳೆಕಾಯಿ, ಹೆಚ್. ಚಂದ್ರು, ಅರುಣ್‌ಕುಮಾರ್, ಅಡಿವೆಪ್ಪ, ವೇಣು, ರಾಧಾಕೃಷ್ಣ, ಬಸವರಾಜ್, ನಿಂಗಪ್ಪ, ಸಿದ್ದೇಶ್, ರಾಕೇಶ್, ರಘು, ಮತ್ತಿತರರು ಉಪಸ್ಥಿತರಿದ್ದರು.

error: Content is protected !!