ರಾಮೋತ್ಸವದಲ್ಲಿ ಪ್ರಸಾದ ವಿತರಣೆ

ರಾಮೋತ್ಸವದಲ್ಲಿ ಪ್ರಸಾದ ವಿತರಣೆ

ದಾವಣಗೆರೆ, ಏ. 26- ನಗರದ ಚಾಮರಾಜಪೇಟೆಯ ಕಾಸಲ್‌ರವರ ಶ್ರೀ ಕೋದಂಡರಾಮ ದೇವಸ್ಥಾನದ ಬಳಿ ಈಚೆಗೆ ರಾಮೋತ್ಸವದ ಅಂಗವಾಗಿ ದೇವಸ್ಥಾನ ಸಮಿತಿಯ ಕಾಸಲ್ ನಾಗರಾಜ್, ಕಾಸಲ್ ಅಮರನಾಥ್,  ಮಂಜುನಾಥ್ ಅವರು ಸಾರ್ವಜನಿಕರಿಗೆ ಪ್ರಸಾದ ವಿತರಿಸಿದರು.

error: Content is protected !!