ಇಂಡಿಯನ್ ಕಾಫಿ ಬಾರ್ ಬಳಿ ಗಾಯತ್ರಿ ಸಿದ್ದೇಶ್ವರ ಮತಯಾಚನೆ

ಇಂಡಿಯನ್ ಕಾಫಿ ಬಾರ್ ಬಳಿ ಗಾಯತ್ರಿ ಸಿದ್ದೇಶ್ವರ ಮತಯಾಚನೆ

ದಾವಣಗೆರೆ, ಏ. 22 – ಲೋಕಸಭಾ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಬೆಳಿಗ್ಗೆ ಚುನಾವಣಾ ಪ್ರಚಾರಕ್ಕಾಗಿ ಇಂಡಿಯನ್ ಕಾಫಿ ಬಾರ್ ಬಳಿ ಬಂದು ಮತಯಾಚನೆ ಮಾಡಿದರು. 

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಮಾಜಿ ಮೇಯರ್ ವೀರೇಶ್, ಎಸ್.ಕೆ. ಶ್ರೀಧರ್, ಜಿಲ್ಲಾ ಜೆಡಿಎಸ್‌ನ ಎಸ್‌.ಸಿ. ಘಟಕದ ಅಧ್ಯಕ್ಷ ಆಂಜಿನಪ್ಪ ಕಡತಿ, ವೆಂಕಟೇಶ್ ಕಾಟ್ಟೆ, ಮಲ್ಲಿಕಾರ್ಜುನ ಕಣವಿ, ಜಗದೀಶ್, ಕೃಷ್ಣ, ರಾಜು, ರಮೇಶ್, ಮೋನಿ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!