ತೋರಣಗಟ್ಟೆಯಲ್ಲಿ ಇಂದು ತೇರು

ಜಗಳೂರು ತಾಲ್ಲೂಕಿನ ತೋರಗಟ್ಟೆಯಲ್ಲಿ ಇಂದು ಸಂಜೆ 5.30ಕ್ಕೆ ಶ್ರೀ ಆಂಜನೇಯ ಸ್ವಾಮಿ ರಥೋತ್ಸವವು ಜರುಗುವುದು. ನಾಳೆ ಬೆಳಿಗ್ಗೆ ಶ್ರೀ ಸ್ವಾಮಿಯ ಉಯ್ಯೂಲೋತ್ಸವ ಮತ್ತು ವಸಂತೋತ್ಸವ ಕಾರ್ಯಕ್ರಮ ಇರುತ್ತದೆ ಎಂದು ಭಾಸ್ಕರ ಗೋವಿಂದರಾಜು ತಿಳಿಸಿದ್ದಾರೆ.

error: Content is protected !!