ಮಲೇಬೆನ್ನೂರಿನಲ್ಲಿ ಇಂದು ಅರಿವು

ಪುರಸಭೆ ವತಿಯಿಂದ ಹರಿಹರ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲ್ಲೂಕು ಆಡಳಿತದ ಆಶ್ರಯದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಮತ್ತು ಆಹಾರ ಉತ್ಪಾದನಾ ತಯಾರಿಕೆ ಹಾಗೂ ಮಾರಾಟಗಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 10.30ಕ್ಕೆ ಬಸವೇಶ್ವರ ದೇವಸ್ಥಾನ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 

ಉದ್ಘಾಟನೆ : ಶ್ರೀಮತಿ ಶಾರದಾದೇವಿ ಸಿ.ಹಟ್ಟಿ, ಅಧ್ಯಕ್ಷತೆ : ಶ್ರೀಮತಿ ದುರ್ಗಾಶ್ರೀ, ಅತಿಥಿಗಳು : ಮಹಾದೇವ ಕಾನಟ್ಟಿ, ಶ್ರೀಮತಿ ಜ್ಯೋತಿ ಅಶೋಕ್ ಪತ್ತಾರ್, ಶ್ರೀಮತಿ ವೀಣಾ ಕೋಳೇಕರ್, ಬಿ.ಆನಂದ್ ಕುಮಾರ್, ಗುರುಬಸವ ರಾಜ್, ಸಂಪನ್ಮೂಲ ವ್ಯಕ್ತಿಗಳು : ಡಾ. ಜೆ.ಎಸ್.ನಾಗರಾಜ್, ಸಿಪಿಐ ಸುರೇಶ್ ಸಗರಿ, ಟಿಹೆಚ್ಓ ಡಾ. ಅಬ್ದುಲ್ ಖಾದರ್, ನಿರ್ವಹಣೆ : ಎ.ಸುರೇಶ್, ಆರ್.ರವಿ.

error: Content is protected !!