ನಗರದಲ್ಲಿ ಇಂದು ವಿಶ್ವ ಜಲ ದಿನಾಚರಣೆ

ಸರ್ವಮಂಗಳಮ್ಮ ಮಾಗನೂರು ಬಸಪ್ಪ ಕಾಲೇಜಿನಲ್ಲಿ ಇಂದು ಮಧ್ಯಾಹ್ನ 2.30ಕ್ಕೆ ವಿಶ್ವ ಜಲ ದಿನಾಚರಣೆ ಏರ್ಪಡಿಸಲಾಗಿದೆ.

ಸಹ್ಯಾದ್ರಿ ತಾಂತ್ರಿಕ ಮಹಾವಿದ್ಯಾಲಯದ ಡಾ. ಎಸ್. ಮಂಜಪ್ಪ ಉದ್ಘಾಟಿಸಲಿದ್ದು, ಟ್ರಸ್ಟಿನ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರ ಗೌಡ್ರು ಅಧ್ಯಕ್ಷತೆ ವಹಿಸವರರು ಮತ್ತು ಕೆ.ಸಿದ್ದೇಶ್ `ನೀರು  ಜೀವನ  ಸಂಜೀವಿನಿ’ ವಿಷಯ ಕುರಿತು ಉಪ ನ್ಯಾಸ ನೀಡುವರು. ಡಾ.ಜೆ.ಬಿ. ರಾಜ್, ಡಾ. ಬಿ.ಇ. ರಂಗ ಸ್ವಾಮಿ, ಪಿ.ಎಂ. ಪ್ರೇಮಾ ಕಾರ್ಯಕ್ರಮದಲ್ಲಿ ಭಾಗವಹಿಸುವ ರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಜಿಲ್ಲಾ ಬಾಲ ಭವನ ಸಮಿತಿಯ ಸಂಯುಕ್ತಾಶ್ರದಲ್ಲಿ ಕಾರ್ಯಕ್ರಮ ನಡೆಯಲಿದೆ.

error: Content is protected !!