ರಾಣೇಬೆನ್ನೂರಿನಲ್ಲಿ ಇಂದು ದೊಡ್ಡಾಟ ಪ್ರದರ್ಶನ

ಇಂದು ರಾತ್ರಿ 8 ಗಂಟೆಗೆ  ವಿದ್ಯಾನಗರದ ವೀರಾಂಜನೇಯ ದೇವಸ್ಥಾನದಲ್ಲಿ ಹುಬ್ಬಳ್ಳಿಯ ಜನಪದ ಕಲಾ ಬಳಗದಿಂದ `ಶ್ರೀ ರಾಮಚಂದ್ರ’ ದೊಡ್ಡಾಟ ಪ್ರದರ್ಶನ ಏರ್ಪಡಿಸಲಾಗಿದೆ. ಮಾಜಿ ಶಾಸಕ ಅರುಣಕುಮಾರ ಪೂಜಾರ ಉದ್ಘಾಟಿಸುವರು. ಆಂಜನೇಯ ಚಿಂತಾ ಅಧ್ಯಕ್ಷತೆ ವಹಿಸುವರು. ಡಾ. ಎಸ್.ಜಿ.ವೈದ್ಯ, ಡಾ. ಶಶಿಕುಮಾರ ಮೆಹರವಾಡೆ, ರಮೇಶ ಕರಬಸಮ್ಮನವರ ಹಾಗೂ ಕೆ.ಎನ್.ಪಾಟೀಲ ಭಾಗವಹಿಸುವರು.

error: Content is protected !!