ಕೃಷಿ ವಿವಿ ನಿರ್ದೇಶಕರಾಗಿ ನಾಗರಾಜಪ್ಪ

ಕೃಷಿ ವಿವಿ ನಿರ್ದೇಶಕರಾಗಿ ನಾಗರಾಜಪ್ಪ - Janathavaniಮಲೇಬೆನ್ನೂರು, ಏ. 16 – ಶಿವಮೊಗ್ಗದಲ್ಲಿರುವ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾನಿಲಯದ ನಿರ್ದೇಶಕರನ್ನಾಗಿ ಕತ್ತಲಗೆರೆಯ ಕೆ. ನಾಗರಾಜಪ್ಪ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

error: Content is protected !!