ನಗರದಲ್ಲಿ ಇಂದು ಮಜ್ಜಿಗೆ ವಿತರಣೆ

ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ ಒಂದು ತಿಂಗಳು ನಡೆಸುತ್ತಿರುವ ಮಜ್ಜಿಗೆ  ವಿತರಣಾ ಕಾರ್ಯಕ್ರಮಕ್ಕೆ ಆರ್.ಜಿ.ಶ್ರೀನಿವಾಸ ಮೂರ್ತಿ, ಶ್ರೀಮತಿ ಹೇಮಾ ಶ್ರೀನಿವಾಸ್, ಆರ್.ಎಸ್.ಸಾಯಿ ರಿಶಾನ್, ಆರ್. ಎಸ್. ಸಾಯಿ ಹೃತ್ವಿಕ್ ಅವರು  ಇಂದಿನ ದಾನಿಗಳಾಗಿದ್ದಾರೆ.  ಈ ಸತ್ಕಾರ್ಯಕ್ಕೆ ದಾನ ಮಾಡ ಬಯಸುವವರು ಶ್ರೀಮತಿ ಮಂಜುಳಾ ಬಸವಲಿಂಗಪ್ಪ (7483809312) ಅವರನ್ನು  ಸಂಪರ್ಕಿಸಬಹುದು.

error: Content is protected !!