ನಗರದಲ್ಲಿಂದು ಪಾಧ್ಯ, ಅರ್ಘ್ಯ, ಅಚಮನ, ಬಿಲ್ವಪತ್ರೆ ಉಚಿತ ವಿತರಣೆ

ಮಹಾಶಿವರಾತ್ರಿ ಪ್ರಯುಕ್ತ ರುದ್ರಾಭಿಷೇಕಕ್ಕೆ ಬೇಕಾಗುವ ಪಾಧ್ಯ, ಅರ್ಘ್ಯ, ಅಚಮನ, ಬಿಲ್ವಪತ್ರೆ ಯನ್ನು ಇಂದು ಉಚಿತವಾಗಿ ವಿತರಣೆ ಮಾಡಲಾಗು ವುದು. ಆಸಕ್ತರು  ಎಂ. ವೀರಣ್ಣ, ಶ್ರೀ ಗುರು ರೇವಣ ಸಿದ್ಧೇಶ್ವರ ನಿವಾಸ, ಡೋರ್ ಸಂಖ್ಯೆ 451/2, 16 ನೇ ತಿರುವು, 2 ನೇ ಮುಖ್ಯರಸ್ತೆ, ಕೆಟಿಜೆ ನಗರ, ದಾವಣಗೆರೆ (9740305683) ಇವರನ್ನು ಸಂಪರ್ಕಿಸಬಹುದು.

error: Content is protected !!