9ರಂದು ಶಿಬಾರದಲ್ಲಿ ಶ್ರೀಗಳ ರಥೋತ್ಸವ

ಚಿತ್ರದುರ್ಗ, ಮಾ.4- ಸಮೀಪದ ಶಿಬಾರದಲ್ಲಿ ಇದೇ 9ರಂದು ಸಂಜೆ 5.30ಕ್ಕೆ  ಶ್ರೀ ಜಗದ್ಗುರು ಗುರುಪಾದ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಹಾಗು ೈಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿಗಳ ಸ್ಮರಣಾರ್ಥವಾಗಿ ರಥೋತ್ಸವ  ಜರುಗಲಿದೆ. ಇದೇ ದಿನಾಂಕ 10 ರಿಂದ 23 ರವರೆಗೆ ದನಗಳ ಜಾತ್ರೆ ನಡೆಯಲಿದೆ.

error: Content is protected !!