ತೋರಣಗಟ್ಟೆಯಲ್ಲಿ ನಾಳೆ ರಥೋತ್ಸವ

ಜಗಳೂರು, ಏ. 21 – ತಾಲ್ಲೂಕಿನ ತೋರಗಟ್ಟೆಯಲ್ಲಿ ನಾಳೆ ಹುಣ್ಣಿಮೆ ದಿನದಂದು ಸಂಜೆ 5.30ಕ್ಕೆ ಶ್ರೀ ಆಂಜನೇಯ ಸ್ವಾಮಿ ರಥೋತ್ಸವವು ಜರುಗುವುದು.  ಮರುದಿನ ಬೆಳಿಗ್ಗೆ ಶ್ರೀ ಸ್ವಾಮಿಯ ಉಯ್ಯೂಲೋತ್ಸವ ಮತ್ತು ವಸಂತೋತ್ಸವ ಕಾರ್ಯಕ್ರಮ ಇರುತ್ತದೆ ಎಂದು ಭಾಸ್ಕರ ಗೋವಿಂದರಾಜು ತಿಳಿಸಿದ್ದಾರೆ.

error: Content is protected !!