ದಾವಣಗೆರೆ ತಾಲ್ಲೂಕು ಕುರ್ಕಿ ಗ್ರಾಮದ ವಾಸಿ ತಿಮ್ಮಪ್ಳರ ದಿ. ಶ್ರೀೀಮತಿ ಗೌರಮ್ಮ ದಿ. ಕೆ.ಟಿ. ಸಿದ್ದಪ್ಪನವರ ಪುತ್ರ ಕೆ.ಟಿ. ನಾಗೇಂದ್ರಪ್ಪ (74) ಇವರು ದಿನಾಂಕ 15.04.2024ರ ಸೋಮವಾರ ಬೆಳಿಗಿನ ಜಾವ 6.40ಕ್ಕೆ ನಿಧನರಾದರು. ಪತ್ನಿ, ಇಬ್ಬರು ಪುತ್ರಿಯರು, ಅಳಿಯಂದಿರು, ಹಾಗೂ ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯ ದಿನಾಂಕ 16.04.2024ರ ಮಂಗಳವಾರ ಬೆಳಿಗ್ಗೆ 10ಕ್ಕೆ ಸ್ವಗ್ರಾಮವಾದ ಕುರ್ಕಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
May 7, 2024