ಮಂಜುನಾಥ್ ಗಡಿಗುಡಾಳ್‌ರಿಂದ ಕಾರ್ಮಿಕರಿಗೆ ನೀರಿನ ಟ್ಯಾಂಕ್‌ ಕೊಡುಗೆ

ದಾವಣಗೆರೆ, ಅ.27- ನಗರದ ಎಂಸಿಸಿ ಬಿ ಬ್ಲಾಕ್ 38ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಮಂಜುನಾಥ ಗಡಿಗುಡಾಳ್ ಅವರು ತಮ್ಮ ವಾರ್ಡಿನ ಜನಸೇವಾ ಕೇಂದ್ರ ಕಛೇರಿಯಲ್ಲಿ ದಸರಾ ಹಬ್ಬದ ಸಂದರ್ಭದಲ್ಲಿ ಪೌರ ಕಾರ್ಮಿಕರಿಗೆ ನೀರಿನ ಸ್ಟೀಲ್ ಟ್ಯಾಂಕ್‌ಗಳನ್ನು ಕೊಡುಗೆಯಾಗಿ ನೀಡಿದರು.

error: Content is protected !!