ಅಶ್ವಿನಿ ರೋಗ ನಿರೋಧಕ ಔಷಧಿಗಳ ಕಿಟ್ ಬಿಡುಗಡೆ

ದಾವಣಗೆರೆ, ಸೆ.8- ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಪಿಜಿ ಸೆಂಟರ್ ದಾವಣಗೆರೆ ವಿದ್ಯಾಸಂಸ್ಥೆಯಿಂದ ಹಮ್ಮಿಕೊಂಡಿದ್ದ ಅಶ್ವಿನಿ ರೋಗ ನಿರೋಧಕ ಔಷಧಿಗಳ ಕಿಟ್ ಅನ್ನು ನಗರ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್ ಬಿಡುಗಡೆಗೊಳಿಸಿದರು.

ಕಾಲೇಜಿನ ಛೇರ್ಮನ್ ಡಾ. ಮೃತ್ಯುಂಜಯ ಎನ್. ಹಿರೇಮಠ, ಬಾತಿ ಗ್ರಾಮ ಪಂಚಾಯತ್ ಮಾಜಿ ಛೇರ್ಮನ್ ಉಮೇಶಣ್ಣ ರೋಗ ನಿರೋಧಕ ಕಿಟ್  ಬಿಡುಗಡೆ ಮಾಡಿದರು.

ಡಾ. ಸುರೇಶ್ ವಿ. ಅಂಬರಕರ್ ಮಾತನಾಡಿದರು. ಸಮಾರಂಭದಲ್ಲಿ ಕಾಲೇಜಿನ ಹಾಸ್ಟಿಟಲ್ ಛೇರ್ಮನ್ ಡಾ. ಶಂಕರ ನಾರಾಯಣ, ಡಾ. ಜಿ.ಬಿ. ರವೀಂದ್ರನಾಥ ಇದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಎಲ್.ಎಮ್. ಜಾನೇಶ್ವರ ವಂದಿಸಿದರು.

error: Content is protected !!