ಗುತ್ತೂರು, ಸಾರಥಿ : ವಾರಿಯರ್ಸ್‍ಗಳಿಗೆ ಹೆಲ್ತ್ ಕಿಟ್

ಮಲೇಬೆನ್ನೂರು, ಆ. 27- ಉದ್ಯಮಿ ನಂದಿಗಾವಿ ಶ್ರೀನಿವಾಸ್ ಅವರು ಗುತ್ತೂರು ಮತ್ತು ಸಾರಥಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾ.ಪಂ. ಅಧಿಕಾರಿ, ಸಿಬ್ಬಂದಿಗಳಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯುಷ್ ಕಿಟ್‍ಗಳನ್ನು ವಿತರಿಸಿದರು.

error: Content is protected !!