ರಾಣೇಬೆನ್ನೂರಿನಲ್ಲಿ ಕನಕ ಜಯಂತಿ

ರಾಣೇಬೆನ್ನೂರು, ನ.22- ಇಲ್ಲಿನ ಹೊರಗುಡಿ ಬೀರೇಶ್ವರ ದೇವಸ್ಥಾನದಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು. ಕುರುಬರ ಸಂಘದ ಪದಾಧಿಕಾರಿಗಳಾದ ಆನಂದ ಹುಲಬನ್ನಿ, ಮೃತ್ಯುಂಜಯ ಗುದಿಗೇರ, ಷಣ್ಮುಖಪ್ಪ ಕಂಬಳಿ, ರಮೇಶ ಕರಡೆಣ್ಣನವರ, ಹುಚ್ಚಪ್ಪ ಮೇಡ್ಲೇರಿ, ಸಿದ್ದಪ್ಪ ಬಾಗಲರ, ನಿಂಗಪ್ಪ ಕೋಡಿಹಳ್ಳಿ, ಹೊನ್ನಮ್ಮ ಕಾಟಿ,ನೀಲಪ್ಪ ಮೇಡ್ಲೇರಿ ಮತ್ತಿತರರಿದ್ದರು.

error: Content is protected !!