ಸುದ್ದಿ ಸಂಗ್ರಹನಗರದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಇಂದುAugust 29, 2023August 29, 2023By Janathavani0 ಹಳೆ ಬೇತೂರು ರಸ್ತೆ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಇಂದು ಸಾಮೂಹಿಕ ಯಜ್ಞೋ ಪವೀತ ಧಾರಣೆ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ನಾಡಿದ್ದು ದಿನಾಂಕ 31ರ ಗುರುವಾರ ನೂಲು ಹುಣ್ಣಿಮೆ ರಕ್ಷಾಬಂಧನ ಇರುವುದು. ದಾವಣಗೆರೆ