ಮೋದಿ ಪ್ರಧಾನಿ: ಕೊಕ್ಕನೂರಿನಲ್ಲಿ ಸಂಭ್ರಮಾಚರಣೆ

ಮೋದಿ ಪ್ರಧಾನಿ: ಕೊಕ್ಕನೂರಿನಲ್ಲಿ ಸಂಭ್ರಮಾಚರಣೆ

ಮಲೇಬೆನ್ನೂರು, ಜೂ.11- ಪ್ರಧಾನಿಯಾಗಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ ಕೊಕ್ಕನೂರಿನಲ್ಲಿ ಜೆಡಿಎಸ್ – ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಕೆ.ಹೆಚ್.ಆಂಜನೇಯ ಪಾಟೀಲ್, ಬಿ.ಹೆಚ್.ರವಿ, ಕೂಸಗಟ್ಟಿ ಬಸವರಾಜ್, ಜಿ.ವಿಜಯ್, ಎನ್.ಜಿ.ನಾಗರಾಜ್, ಲಕ್ಷ್ಮಣ, ಪ್ರದೀಪ್, ದಾಸರ ಜಯ್ಯಪ್ಪ, ರಾಕೇಶ್, ಜಿ.ಸಂತೋಷ್, ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.

error: Content is protected !!