ಸುವರ್ಣ ಆರುಂಡಿ ವಿಜಯನಗರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ

ಸುವರ್ಣ ಆರುಂಡಿ ವಿಜಯನಗರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ - Janathavaniಹರಪನಹಳ್ಳಿ, ಜ.24-  ನೂತನ ವಿಜಯನಗರ ಜಿಲ್ಲೆಯ ಬಿಜೆಪಿ ಮಹಿಳಾ ಮೋರ್ಚಾಕ್ಕೆ  ಸುವರ್ಣ ಆರುಂಡಿ ನಾಗರಾಜ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರುಗಳಾಗಿ ಹೂವಿನಹಡಗಲಿಯ ಎಚ್.ಎಂ.ಪುಷ್ಪ, ಕೂಡ್ಲಿಗಿಯ ಲಕ್ಷ್ಮಿಬಾಯಿ ಕಾಂತರಾಜ್, ಹರಪನಹಳ್ಳಿಯ ಸುವರ್ಣಮ್ಮ ವೀರಭದ್ರಯ್ಯ, ಹೊಸಪೇಟೆಯ ಮಂಜುಳಾ ವಿಶ್ವನಾಥ, ಹಗರಿಬೊಮ್ಮನ ಹಳ್ಳಿಯ ಲಲಿತಮ್ಮ ಹೂಗಾರ ಆಯ್ಕೆಗೊಂಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳಾಗಿ ಹೊಸಪೇಟೆಯ ಭಾರತಿ ಪಾಟೀಲ್, ಹಗರಿಬೊಮ್ಮನಹಳ್ಳಿಯ ಬಿ.ಆರ್.ಉಮಾದೇವಿ, ಕಾರ್ಯದರ್ಶಿಗಳಾಗಿ ಹರಪನಹಳ್ಳಿಯ ಕುಸುಮ ಜಗದೀಶ್, ಕೂಡ್ಲಿಗಿಯ ಬಾರಿಕರ ನಿಂಗಮ್ಮ ಹೇಮಣ್ಣ,  ಹೊಸಪೇಟೆಯ ಸ್ವಾತಿ ಸಿಂಗ್,  ಹೂವಿನ ಹಡಗಲಿಯ ಪವಿತ್ರ ಹಾಗೂ ಹೊಸಪೇಟೆಯ ರೇಷ್ಮಾ ಬರಾಡೆ, ಖಜಾಂಚಿಯಾಗಿ ಹೊಸಪೇಟೆಯ ಲಲಿತಾನಾಯ್ಕ. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆರ್.ಶಾಂತಮ್ಮ, ಕನಕ, ಉಷಾ ವೆಂಕಟೇಶ, ವೀಣಾ ವೆಂಕಟೇಶ, ಸರ್ ಗುಣವಲ್ಲಿ,  ಅನುಸೂಯ ಎಚ್.ಎಂ.ಟಿ.ಚೌಡಮ್ಮ, ಅಂಬಿಕ,  ಗಂಗಮ್ಮ, ವೆಂಕಮ್ಮ, ಚೆನ್ನವೀರಮ್ಮ, ಶೋಭಾ ಬನ್ನೋಜಿರಾವ್, ನಿರ್ಮಲಾ ಮೆಣಸಿಗಿ, ಶೋಭಾ, ರೇಖಾ ರಾಣಿ, ಗೀತಾ, ನಿರ್ಮಲ, ಗೀತಾ,  ಜಯಪದ್ಮ, ಕವಿತಾ, ಗುಣವತಿ, ಏಣಿಗಿ ಪೂರ್ಣಿಮಾ ನೇಮಕಗೊಂಡಿದ್ದಾರೆ.

error: Content is protected !!