ನಿರಾಶದಾಯಕ ಕೇಂದ್ರ ಬಜೆಟ್ : ವೀರಣ್ಣ

ದಾವಣಗೆರೆ, ಜು. 24 – ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಮತ್ತು ದಾವಣಗೆರೆಗೆ ಏನೂ ಸಿಕ್ಕಿಲ್ಲ, ನಿರಾಶದಾಯಕವಾದ ಬಜೆಟ್ ಆಗಿದೆ ಎಂದು ಮಾಜಿ ನಗರಸಭೆ ಅಧ್ಯಕ್ಷ ಬಿ. ವೀರಣ್ಣ ಟೀಕಿಸಿದ್ದಾರೆ.

error: Content is protected !!