ಗುರುದೇವ ಶ್ರೀ ರವಿಶಂಕರ್ ಅವರ ಆರ್ಟ್ ಆಫ್ ಲಿವಿಂಗ್ ವತಿಯಿಂದ ಮಕ್ಕಳು ಮತ್ತು ಹದಿಹರೆಯದವರಿಗಾಗಿ ಜೀವನ ಕಲೆಯ ಬೇಸಿಗೆ ಕಾರ್ಯಕ್ರಮವು ವಿಜಯನಗರ ಬಡಾವಣೆ, ಹೊಸ ಆರ್ಟಿಓ ಹತ್ತಿರ, ವರ್ತುಲ ರಸ್ತೆ, # 1512/5152 ಇಲ್ಲಿ ಇಂದಿನಿಂದ ಇದೇ ದಿನಾಂಕ 26ರವರೆಗೆ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಹಾಗೂ ಸಂಜೆ 4.30 ರಿಂದ 7 ಗಂಟೆಯವರೆಗೆ 2 ಬ್ಯಾಚುಗಳಲ್ಲಿ ನಡೆಯಲಿದೆ. ವಿವರಕ್ಕೆ ಸಂಪರ್ಕಿಸಿ : 99005 01877, 77601 55659.
ನಗರದಲ್ಲಿ ಇಂದು ಜೀವನ ಕಲೆ ಶಿಬಿರ
![07 ravishankar 22.05.2024 ನಗರದಲ್ಲಿ ಇಂದು ಜೀವನ ಕಲೆ ಶಿಬಿರ](https://janathavani.com/wp-content/uploads/2024/05/07-ravishankar-22.05.2024.jpg)