ಭಾರತ ವಿಕಾಸ ಪರಿಷತ್‌ ಗೌತಮ್‌ ಶಾಖೆ ಅಧ್ಯಕ್ಷರಾಗಿ ಎ.ಎಸ್. ವಿಜಯಕುಮಾರ್

ಭಾರತ ವಿಕಾಸ ಪರಿಷತ್‌ ಗೌತಮ್‌ ಶಾಖೆ ಅಧ್ಯಕ್ಷರಾಗಿ ಎ.ಎಸ್. ವಿಜಯಕುಮಾರ್

ದಾವಣಗೆರೆ, ಮಾ. 31. – ಭಾರತ ವಿಕಾಸ ಪರಿಷತ್‌ ಗೌತಮ ಶಾಖೆ ದಾವಣಗೆರೆಯ ನೂತನ ಸಾಲಿನ ಅಧ್ಯಕ್ಷರಾಗಿ ಅಜ್ಜಂಪುರ ಶೆಟ್ರು ವಿಜಯ್ ಕುಮಾರ್‌ ಕಾರ್ಯದರ್ಶಿಯಾಗಿ ಎಂ. ಆರ್‌. ಮಧುಕರ್‌, ಕೋಶಾಧ್ಯಕ್ಷ ರಾಗಿ, ಎಂ.ಜಿ. ವೀಣಾ ಅವರುಗಳು ಆಯ್ಕೆಯಾಗಿದ್ದಾರೆ. ಗೌತಮ್ ಶಾಖೆ ವಾರ್ಷಿಕ ಮಹಾಸಭೆಯಲ್ಲಿ ಸರ್ವಾನುಮತದಿಂದ ಈ ಆಯ್ಕೆ ನಡೆಯಿತು.

error: Content is protected !!