‘ನನ್ನ ಭಾರತ, ವಿಕಸಿತ ಭಾರತ’ ಭಾಷಣ ಸ್ಪರ್ಧೆ

ದಾವಣಗೆರೆ, ಜ.2- ನೆಹರು ಯುವ ಕೇಂದ್ರದಿಂದ `ನನ್ನ ಭಾರತ-ವಿಕಸಿತ್ ಭಾರತ – 2047′ ವಿಷಯದ ಕುರಿತು ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಇದೇ ದಿನಾಂಕ 11 ರ ಗುರುವಾರ ನಗರದ ಬಿ.ಎಸ್.ಚನ್ನಬಸಪ್ಪ ಮಹಾ ವಿದ್ಯಾಲಯ ದಲ್ಲಿ ಏರ್ಪಡಿಸಲಾಗಿದೆ.  ಇದೇ ದಿನಾಂಕ 10 ರೊಳಗೆ ಹೆಸರನ್ನು ನೋಂದಾಯಿಸಿ ಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ನಂ 9901863789 ಸಂಪರ್ಕಿಸಲು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಭುಕ್ಯಾ ಸಂಜೀವ್‌ ತಿಳಿಸಿದ್ದಾರೆ.

error: Content is protected !!