ದಾವಣಗೆರೆ, ಸುದ್ದಿ ವೈವಿಧ್ಯಮಾಜಿ ಸಚಿವ ಎಸ್ಎಆರ್ಗೆ ಪ್ರಧಾನಿ ಮೋದಿ ಗೌರವApril 29, 2024April 29, 2024By Janathavani1 ದಾವಣಗೆರೆ, ಏ.28- ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಬಿಜೆಪಿಯಿಂದ ಏರ್ಪಾಡಾಗಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಸಚಿವರೂ, ಹಿರಿಯರೂ ಆದ ಎಸ್.ಎ. ರವೀಂದ್ರನಾಥ್ ಅವರನ್ನು ಗೌರವಿಸಿದರು. ದಾವಣಗೆರೆ