ದಾವಣಗೆರೆ, ಏ.21- ಸಹ್ಯಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ನ ನಗರ ಶಾಖೆಗೆ ಒಂದು ವರ್ಷ ತುಂಬಿದ್ದು, ಶಾಖಾ ಕಚೇರಿಯಲ್ಲಿ ನಡೆದ ಸಂಭ್ರಮೋತ್ಸವದಲ್ಲಿ ಸಂಸ್ಥೆಯ ಚೇರ್ಮನ್ ಬದ್ರಿನಾಥ್ ಮಾತನಾಡಿದರು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಭಟ್, ಶಾಖೆಯ ಮುಖ್ಯಸ್ಥ ಶಿವರಾಜ್ ಉಡುಗಣಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿರ್ದೇಶಕ ವಿಜಯ್ ಕುಮಾರ್ಬಿ, ಎನ್.ಐ.ನ. ಸದಸ್ಯರಾದ ರಾಘವೇಂದ್ರ ಸಿಂಗ್, ಲಂಬಾಣಿ ಪ್ರವೀಣ್ ಕುಮಾರ್, ಕಿರಣ್ ಕುಮಾರ್ ಹಾಗೂ ಶ್ರೀನಿವಾಸ್ ಡಿ. ಸಿ. ಇತರರು ಹಾಜರಿದ್ದರು.