ಸಹ್ಯಾದ್ರಿ ಚಿಟ್ಸ್‌ನ ನಗರ ಶಾಖೆಗೆ ವರ್ಷ

ಸಹ್ಯಾದ್ರಿ ಚಿಟ್ಸ್‌ನ ನಗರ ಶಾಖೆಗೆ ವರ್ಷ

ದಾವಣಗೆರೆ, ಏ.21- ಸಹ್ಯಾದ್ರಿ ಚಿಟ್ಸ್‌ ಪ್ರೈವೇಟ್ ಲಿಮಿಟೆಡ್‌ನ ನಗರ ಶಾಖೆಗೆ ಒಂದು ವರ್ಷ ತುಂಬಿದ್ದು, ಶಾಖಾ ಕಚೇರಿಯಲ್ಲಿ ನಡೆದ ಸಂಭ್ರಮೋತ್ಸವದಲ್ಲಿ ಸಂಸ್ಥೆಯ ಚೇರ್ಮನ್ ಬದ್ರಿನಾಥ್ ಮಾತನಾಡಿದರು.  

ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಭಟ್, ಶಾಖೆಯ ಮುಖ್ಯಸ್ಥ ಶಿವರಾಜ್ ಉಡುಗಣಿ ಮಾತನಾಡಿದರು. 

  ಸಂದರ್ಭದಲ್ಲಿ ನಿರ್ದೇಶಕ ವಿಜಯ್ ಕುಮಾರ್ಬಿ, ಎನ್.ಐ.ನ.  ಸದಸ್ಯರಾದ ರಾಘವೇಂದ್ರ ಸಿಂಗ್, ಲಂಬಾಣಿ ಪ್ರವೀಣ್ ಕುಮಾರ್‌, ಕಿರಣ್ ಕುಮಾರ್ ಹಾಗೂ ಶ್ರೀನಿವಾಸ್ ಡಿ. ಸಿ. ಇತರರು ಹಾಜರಿದ್ದರು.

error: Content is protected !!