ಜಿಲ್ಲಾ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಗೆ 400 ಹಾಸಿಗೆ ಸಾಮರ್ಥ್ಯಕ್ಕೆ ಅನುಗುಣವಾಗಿ ಹುದ್ದೆ ಮಂಜೂರು ಮಾಡಲಾಗಿತ್ತು. ಆದರೆ, ಈ ಆಸ್ಪತ್ರೆ ಈಗ 930 ಹಾಸಿಗೆಗಳನ್ನು ಹೊಂದಿದ್ದು, ಇದಕ್ಕೆ ಅನುಗುಣವಾಗಿ ಹುದ್ದೆಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
![05 dinesh janasankhya news 12.07.2024 ತಾಯಿಯಿಂದಲೇ ಮಗುವಿಗೆ ಆರೋಗ್ಯ ಭಾಗ್ಯ](https://janathavani.com/wp-content/uploads/2024/07/05-dinesh-janasankhya-news-12.07.2024--860x655.jpg)
ತಾಯಿಯಿಂದಲೇ ಮಗುವಿಗೆ ಆರೋಗ್ಯ ಭಾಗ್ಯ
ಆರೋಗ್ಯವಂತ ತಾಯಿಯಿಂದ ಮಗುವಿಗೂ ಆರೋಗ್ಯ ಸಿಗುತ್ತದೆ. ಹೀಗಾಗಿ ತಾಯಂದಿರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
![06 dinesh jjillaspathre news 12.07.2024 ಜಿಲ್ಲಾಸ್ಪತ್ರೆಗೆ 26 ಕೋಟಿ ರೂ.](https://janathavani.com/wp-content/uploads/2024/07/06-dinesh-jjillaspathre-news-12.07.2024--860x655.jpg)
ಜಿಲ್ಲಾಸ್ಪತ್ರೆಗೆ 26 ಕೋಟಿ ರೂ.
ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಹೊಸ ಬ್ಲಾಕ್ ನಿರ್ಮಾಣಕ್ಕೆ 17 ಕೋಟಿ ರೂ. ಹಾಗೂ ವಿವಿಧ ಕಾಮಗಾರಿಗಳಿಗೆ 6 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
![13 ss narayana news 12.07.2024 ಎಸ್.ಎಸ್. ನಾರಾಯಣ ಆಸ್ಪತ್ರೆಯಲ್ಲಿ ಕ್ಯಾಥ್ಲ್ಯಾಬ್ ಉದ್ಘಾಟನೆ](https://janathavani.com/wp-content/uploads/2024/07/13-ss-narayana-news-12.07.2024--860x655.jpg)
ಎಸ್.ಎಸ್. ನಾರಾಯಣ ಆಸ್ಪತ್ರೆಯಲ್ಲಿ ಕ್ಯಾಥ್ಲ್ಯಾಬ್ ಉದ್ಘಾಟನೆ
ನಗರದ ಎಸ್.ಎಸ್. ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ನೂತನ ಕ್ಯಾಥ್ಲ್ಯಾಬ್ ಅನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.
![02 HRP Latha ews 12.07.2024 `ನನ್ನ ತಂದೆಯೇ ನನಗೆ ರಾಜಕೀಯ ಗುರು’](https://janathavani.com/wp-content/uploads/2024/07/02-HRP-Latha-ews-12.07.2024--860x655.jpg)
`ನನ್ನ ತಂದೆಯೇ ನನಗೆ ರಾಜಕೀಯ ಗುರು’
`ರಾಜಕಾರಣದಲ್ಲಿ ಮಾದರಿ ವ್ಯಕ್ತಿತ್ವ ಹೊಂದಿದ್ದ ನನ್ನ ತಂದೆಯೇ ನನಗೆ ರಾಜಕೀಯ ಗುರು’ ಎಂದು ಶಾಸಕರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.
ಕುಂಬಳೂರಿನ ಚಿಟ್ಟಕ್ಕಿ ಶಾಲೆಯಲ್ಲಿ ಸಂಭ್ರಮದ ಗುರು ಪೂರ್ಣಿಮೆ
ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದ ಚಿಟ್ಟಕ್ಕಿ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಇಂದು ಬೆಳಗ್ಗೆ 11ಕ್ಕೆ ಗುರು ಪೂರ್ಣಿಮೆ ಕಾರ್ಯಕ್ರಮ ನಡೆಯಲಿದೆ.
ಶುಲ್ಕ ಹೆಚ್ಚಳದ ಸರ್ಕಾರದ ನಿಲುವು ಎಐಡಿಎಸ್ಒ ಖಂಡನೆ
ರಾಜ್ಯ ಕಾಂಗ್ರೆಸ್ ಸರ್ಕಾರವು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕದಲ್ಲಿ 1400 ರೂ.ಗಳ ಹೆಚ್ಚಳ ಗೊಳಿಸಿರುವುದನ್ನು ಎಐಡಿಎಸ್ಒ ಉಗ್ರವಾಗಿ ಖಂಡಿಸಿದೆ.
ಭಾವಸಾರ ವಿಜನ್ ಎಜುಕೇಶನ್ ಟ್ರಸ್ಟ್ನಿಂದ ಸ್ಕಾಲರ್ಶಿಪ್ಗೆ ಅರ್ಜಿ
ನಗರದ ಭಾವಸಾರ ವಿಜನ್ ಎಜುಕೇಶನ್ ಟ್ರಸ್ಟ್ ವತಿಯಿಂದ ಭಾವಸಾರ ಕ್ಷತ್ರೀಯ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಎಸ್ಸೆಸ್ಸೆಲ್ಸಿ ದ್ವಿತೀಯ ಪಿ.ಯು.ಸಿ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ ಶೀಪ್ ನೀಡಲಾಗು ವುದು.
ಪುಸ್ತಕ, ಬ್ಯಾಗ್ ವಿತರಿಸುವ ಮೂಲಕ ಜನ್ಮ ದಿನ ಆಚರಿಸಲಿರುವ ಪರಮೇಶ್ವರಪ್ಪ
ರಾಣೇಬೆನ್ನೂರು : ಸರ್ಕಾರಿ ಹಾಗೂ ಅನುದಾನಿತ 5 ರಿಂದ 10 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಬ್ಯಾಗ್ ಕೊಡುವುದರೊಂದಿಗೆ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಪರಮೇಶಪ್ಪ ಗೂಳಣ್ಣನವರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ನಾಳೆ ಗ್ರಾ.ಪಂ. ನೌಕರರ ಬೆಂಗಳೂರು ಚಲೋ
ಜಗಳೂರು : ನಾಡಿದ್ದು ದಿನಾಂಕ 23 ರ ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ಅನಿರ್ದಿಷ್ಟಾವಧಿ ಧರಣಿಗೆ ತಾಲ್ಲೂಕಿನಿಂದ 150ಕ್ಕೂ ಅಧಿಕ ಗ್ರಾ.ಪಂ. ನೌಕರರು ಭಾಗವಹಿಸಲಿದ್ದಾರೆ.
ಗಾಯತ್ರಿ ಸಿದ್ಧೇಶ್ವರ ಸೋಲಿಗೆ ಲಗಾನ್ ಬಾಯ್ಸ್ ಟೀಂ ಕಾರಣವಲ್ಲ
ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ಇಂದು ಸಂಜೆ 5 ಕ್ಕೆ ಶ್ರೀ ಡಾ. ಸದ್ಯೋಜ್ಯಾತ ಶಿವಾಚಾರ್ಯ ಹಿರೇಮಠದ ಆವ ರಣದಲ್ಲಿ 150ನೇ ಸೈಕಲ್ ವಿತರಣೆ ಅಂಗವಾಗಿ ಇಂದು 50 ಸೈಕ ಲ್ಗಳ ವಿತರಣಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಅಕ್ಕಮಹಾದೇವಿ ಸಮಾಜದಲ್ಲಿ ಇಂದು ಹುಣ್ಣಿಮೆ ಕಾರ್ಯಕ್ರಮ
ಶ್ರೀ ಅಕ್ಕಮಹಾದೇವಿ ಸಮಾಜದ ವತಿಯಿಂದ ಹುಣ್ಣಿಮೆ ಕಾರ್ಯಕ್ರಮದ ಅಂಗವಾಗಿ ಗುರು ಪೂರ್ಣಿಮೆ ಹಾಗೂ ಫ.ಗು. ಹಳಕಟ್ಟಿಯವರ ಜಯಂತ್ಯೋತ್ಸವ ಕಾರ್ಯಕ್ರಮವು ಶ್ರೀ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಇಂದು ಸಂಜೆ 5 ಗಂಟೆಗೆ ನಡೆಯಲಿದೆ.
ಪಿಂಜಾರ : ಅನುದಾನ ಬಿಡುಗಡೆಗೆ ಆಗ್ರಹ
ಪಿಂಜಾರ/ನದಾಫ್ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕೆಂದು ಕೋರಿ ಕರ್ನಾಟಕ ರಾಜ್ಯ ನದಾಫ್ / ಪಿಂಜಾರ್ ಸಂಘದಿಂದ ಇಂದು ಜಿಲ್ಲಾ ಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಘಟಕದ ಅಧ್ಯಕ್ಷ ಹೆಚ್. ಜಲೀಲ್ ಸಾಬ್ ತಿಳಿಸಿದ್ದಾರೆ.
ಕುದಿಸಿ, ಆರಿಸಿದ ನೀರನ್ನು ಬಳಸಲು ಸೂಚನೆ
ಹರಿಹರ : ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವ ಕಾರಣ ನದಿಯ ನೀರು ಕೆಸರಿನಿಂದ ಕೂಡಿರುತ್ತದೆ. ನೀರನ್ನು ಶುದ್ಧಗೊಳಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ನೀರು ಸರಬರಾಜಿನಲ್ಲಿ ವಿಳಂಬ ವಾಗುತ್ತದೆ.
ಭಾರತೀಯ ರೈತ ಒಕ್ಕೂಟದಿಂದ ಇಂದು ರೈತರ ಸಭೆ
ಭದ್ರಾ ಅಣೆಕಟ್ಟಿನಿಂದ ಅಚ್ಚುಕಟ್ಟು ಪ್ರದೇಶಗಳಿಗೆ ಮಳೆಗಾಲದ ಬೆಳೆಗೆ ನೀರು ಹರಿಸುವ ಬಗ್ಗೆ ಸಭೆ ಇಂದು ಮಧ್ಯಾಹ್ನ 12.30ಕ್ಕೆ ದಾವಣಗೆರೆಯ ಪಿ.ಬಿ. ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ಬಾತಿಯಲ್ಲಿ ಇಂದು ವನ ಮಹೋತ್ಸವ
ಹಳೇಬಾತಿ ಗ್ರಾಮ ಪಂಚಾಯತಿ ವತಿಯಿಂದ ವನ ಮಹೋತ್ಸವ ಕಾರ್ಯಕ್ರಮವನ್ನು ಇಂದು ಬಾತಿ ಗುಡ್ಡದಲ್ಲಿ ಹಮ್ಮಿಕೊಳ್ಳಲಾಗಿದೆ.
ಫಸಲ್ ಬಿಮಾ ಯೋಜನೆ ಜಾರಿ ನೋಂದಾಯಿಸಿಕೊಳ್ಳಲು ರೈತರಿಗೆ ಕರೆ
ಜಿಲ್ಲೆಯಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಜಾರಿಗೊಳಿಸಿದ್ದು, ವಿವಿಧ ವಿಮಾ ಘಟಕಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಬೆಳೆ ಸಾಲ ಪಡೆದ ಮತ್ತು ಪಡೆಯದ ರೈತರು ನೋಂದಾಯಿಸಿಕೊಳ್ಳಬಹುದು.
ಹರಿಹರ : ನಾಳೆ ಗುರು ಪೂಣಿಮೆ
ಹರಿಹರ : ನಗರದ ಜೆ.ಸಿ.ಬಡಾವಣೆ 1 ನೇ ಮೇನ್, 1 ಕ್ರಾಸ್ನಲ್ಲಿರುವ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಾಡಿದ್ದು ದಿನಾಂಕ 21 ರ ಭಾನುವಾರ `ಗುರು ಪೂರ್ಣಿಮೆ' ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸಾಮೂಹಿಕ ಗಾಯತ್ರಿ ಪೂಜೆ, ಉಪಾಸನೆ
ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಅಧ್ಯಾತ್ಮ ಸಂಸ್ಥೆ ಮತ್ತು ಗಾಯತ್ರಿ ಪರಿವಾರದಿಂದ ನಗರದ ಜಯದೇವ ವೃತ್ತದಲ್ಲಿನ ಶ್ರೀ ಶಂಕರ ಮಠದಲ್ಲಿ ಇದೇ ದಿನಾಂಕ 21ರ ಬೆಳಗ್ಗೆ 7ಕ್ಕೆ ಗುರು ಪೂರ್ಣಿಮೆ ಅಂಗವಾಗಿ ಸಾಮೂಹಿಕ ಶ್ರೀ ಗಾಯತ್ರಿ ಪೂಜೆ, ಉಪಾಸನೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಹರಿಹರದ ಮರ್ಚೆಂಟ್ಸ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಕಳ್ಳತನ
ಹರಿಹರ : ನಗರದ ಮರ್ಚೆಂಟ್ಸ್ ಕೋ-ಆಪರೇಟಿವ್ ಸೊಸೈಟಿಯ ಬಾಗಿಲ ಬೀಗ ಮುರಿದು 33 ಸಾವಿರ ರೂ. ಕಳ್ಳತನ ಮಾಡಿದ ಘಟನೆ ಮೊನ್ನೆ ನಡೆದಿದೆ.
ಜಿಲ್ಲೆಯಲ್ಲಿ ತುರ್ತಾಗಿ ಆಗಬೇಕಿರುವ ಕೃಷಿ ಚಟುವಟಿಕೆ ನಿರ್ವಹಣೆ
ಜಿಲ್ಲೆಯಲ್ಲಿ ಇದುವರೆಗೂ ಮಳೆ ಪ್ರಮಾಣ ಕಡಿಮೆ ಇದ್ದು, ಕಳೆದ ಕೆಲ ದಿವಸಗಳಿಂದ ಚೆನ್ನಾಗಿ ಮಳೆ ಆಗುತ್ತಿದೆ. ಮಳೆ ಮುಂದುವರಿಯುವ ಸಾಧ್ಯತೆ ಕಡಿಮೆ ಆಗುವ ಸಾಧ್ಯತೆ ಹಿನ್ನೆಲೆ ಯಲ್ಲಿ, ಬೆಳೆಗಳ ನಿರ್ವಹಣೆ ಕುರಿತು ಕೆಲವು ಸಲಹೆಗಳನ್ನು ಕೃಷಿ ಇಲಾಖೆ ನೀಡಿದೆ.
ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿಗೆ ರೈತ ಮತ್ತು ರೈತ ಮಹಿಳೆಯರಿಂದ ಅರ್ಜಿ
ಕೃಷಿ ಯಂತ್ರೋಪಕರಣ ಅಭಿವೃದ್ಧಿ ನೀರಿನ ಸಾಮರ್ಥ ಬಳಕೆ ಇನ್ನಿತರೆ ಯಾವುದಾದರು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜಿಲ್ಲೆಯ ಆಸಕ್ತ ರೈತರಿಂದ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿಗೆ ರೈತ ಮತ್ತು ರೈತ ಮಹಿಳೆಯರಿಂದ ಪ್ರತ್ಯೇಕವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸಾಲ ಸೌಲಭ್ಯಕ್ಕಾಗಿ ಅರ್ಜಿ
ರಾಜ್ಯ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಹರಿಹರದಲ್ಲಿ ಇಂದು ಬಿಸಿಯೂಟ ತಯಾರಕರ ಜಿಲ್ಲಾ ಸಮ್ಮೇಳನ
ಎಐಟಿಯುಸಿ ಸಂಯೋಜಿತ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಜಿಲ್ಲಾ ಸಮ್ಮೇಳನವು ಹನಗವಾಡಿ ಬೈಪಾಸ್ ಹತ್ತಿರದ ಬಿ. ಕಷ್ಣಪ್ಪ ಭವನದಲ್ಲಿ ಇಂದು ಸಂಜೆ 4 ಕ್ಕೆ ನಡೆಯವುದು ಎಂದು ಬಿಸಿ ಊಟ ತಯಾರಕರ ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು ತಿಳಿಸಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ
ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಅಂಚೆ ಇಲಾಖೆಯಲ್ಲಿ ಇನ್ಸ್ಪೆಕ್ಟರ್, ಹಿರಿಯ ಸೆಕ್ರೆಟರಿಯೇಟ್ ಸಹಾಯಕ, ಅಪ್ಪರ್ ಡಿವಿಜನ್ ಗುಮಾಸ್ತ, ಅಂಚೆ ಇಲಾಖೆ ಸಹಾಯಕ, ವಿಂಗಡನೆ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪದ್ಮ ಶ್ರೇಣಿಯ ಪ್ರಶಸ್ತಿಗೆ ಅರ್ಜಿ ಆಹ್ವಾನ
ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ, ವಿಜ್ಞಾನ - ಇಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರ, ನಾಗರಿಕ ಸೇವೆ, ವ್ಯಾಪಾರ, ಕೈಗಾರಿಕೆ ಮತ್ತು ಸಮಾಜದ ಯಾವುದೇ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ 2025ನೇ ಸಾಲಿನ ಪದ್ಮ ಶ್ರೇಣಿಯ ಪ್ರಶಸ್ತಿಗಳಾದ `ಪದ್ಮ ವಿಭೂಷಣ, `ಪದ್ಮ ಭೂಷಣ ಮತ್ತು `ಪದ್ಮಶ್ರೀ' ಪ್ರಶಸ್ತಿಗೆ ಅರ್ಜಿ ಆಹ್ವಾನಿ ಸಲಾಗಿದೆ.
ನಗರಕ್ಕೆ ನಾಳೆ ಮೂಳೆ ವೈದ್ಯರ ಭೇಟಿ
ರಾಮನಗರ ಜಿಲ್ಲೆಯ ಕುದೂರಿನ ಪಾರಂಪರಿಕ ಮೂಳೆ ವೈದ್ಯ ಮಹದೇವಯ್ಯ ನಾಡಿದ್ದು ದಿನಾಂಕ 21ರ ಭಾನುವಾರ ನಗರಕ್ಕೆ ಆಗಮಿಸಲಿದ್ದು, ನಿಟುವಳ್ಳಿಯ ಪತಂಜಲಿ ವೆಲ್ನೆಸ್ ಸೆಂಟರ್ನಲ್ಲಿ ಮಧ್ಯಾಹ್ನ 3 ಗಂಟೆಗೆ ಚಿಕಿತ್ಸೆ ನೀಡಲಿದ್ದಾರೆ
ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ವಾರ್ಷಿಕೋತ್ಸವ
ಬಾಡಾ ಕ್ರಾಸ್ನಲ್ಲಿರುವ ವೀರೇಶ್ವರ ಪುಣ್ಯಾಶ್ರಮದಲ್ಲಿ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಸಾಧನ ಅಭಿವೃದ್ಧಿ ಚಾರಿಟಬಲ್ ಟ್ರಸ್ಟ್ನ ವಾರ್ಷಿಕೋತ್ಸವ, ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಇಂದು ಏರ್ಪಡಿಸಲಾಗಿದೆ.
ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಾಳೆ ಗುರು ಪೂರ್ಣಿಮೆ
21ರ ಭಾನುವಾರ ನವಗ್ರಹ ಹೋಮ, ಶ್ರೀ ಸತ್ಯ ನಾರಾಯಣ ಸ್ವಾಮಿ ಪೂಜಾ ಕಥಾ, ಪ್ರಧಾನ ದೇವತೆ ಶ್ರೀ ಮಾತಾ ಅನ್ನ ಪೂರ್ಣೇಶ್ವರಿಗೆ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ
![08 ukkadagathri 22.07.2024 ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಇಳಿಮುಖ](https://janathavani.com/wp-content/uploads/2024/07/08-ukkadagathri-22.07.2024-580x440.jpg)
ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಇಳಿಮುಖ
ಮಲೇಬೆನ್ನೂರು : ಮಲೆನಾಡಿನಲ್ಲಿ ಕಳೆದ ಒಂದು ವಾರ ಸತತವಾಗಿ ಸುರಿದ ಮುಂಗಾರು ಮಳೆ ಶನಿವಾರದಿಂದ ಕಡಿಮೆ ಆಗಿದ್ದು, ತುಂಗಾ ಮತ್ತು ಭದ್ರಾ ನದಿಗಳಲ್ಲಿ ನೀರಿನ ಹರಿವು ಭಾನುವಾರ ಗಣನೀಯವಾಗಿ ಇಳಿಕೆಯಾಗಿದೆ.
![07 jgl saibaba 22.07.2024 ಸಾಯಿಬಾಬಾ ದೇವಸ್ಥಾನ ಬರದ ನಾಡಿನ ಕಲ್ಯಾಣ ಮಂದಿರವಾಗಲಿ](https://janathavani.com/wp-content/uploads/2024/07/07-jgl-saibaba-22.07.2024-580x440.jpg)
ಸಾಯಿಬಾಬಾ ದೇವಸ್ಥಾನ ಬರದ ನಾಡಿನ ಕಲ್ಯಾಣ ಮಂದಿರವಾಗಲಿ
ಜಗಳೂರು : ಸಮಾಜ ಸೇವಕ ಸೊಕ್ಕೆ ತಿಪ್ಪೇಸ್ವಾಮಿ ಅವರು, ಸ್ವಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಶಿರಡಿ ಸತ್ಯ ಸಾಯಿಬಾಬಾ ದೇವಸ್ಥಾನ ಬರದ ನಾಡಿನ ಬಡವರ ಕಲ್ಯಾಣ ಮಂದಿರವಾಗಲಿ ಎಂದು ತಿಪಟೂರು ತಾಲ್ಲೂಕಿನ ನೊಣವಿನಕೆರೆ ಶ್ರೀ ಕರಿವೃಷಭ ದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.
![09 hrp 22.07.2024 ತಿಪ್ಪನಾಯಕನಹಳ್ಳಿ ಕೆರೆಗೆ ಬಾಗಿನ ಅರ್ಪಣೆ](https://janathavani.com/wp-content/uploads/2024/07/09-hrp-22.07.2024-580x440.jpg)
ತಿಪ್ಪನಾಯಕನಹಳ್ಳಿ ಕೆರೆಗೆ ಬಾಗಿನ ಅರ್ಪಣೆ
ಹರಪನಹಳ್ಳಿ : ತಾಲ್ಲೂಕಿನ ತಿಪ್ಪನಾಯಕನಹಳ್ಳಿ ಕೆರೆಗೆ ತುಂಗಭದ್ರಾ ನದಿ ನೀರು ಸರಬರಾಜು ಪ್ರಥಮ ಬಾರಿಗೆ ಆಯಿತು. ಕೆರೆಗೆ ಬಾಗಿನ ಅರ್ಪಣೆ ಮಾಡುವುದರ ಮೂಲಕ ಪೂಜೆ ಸಲ್ಲಿಸಲಾಯಿತು.
![26 hrr nadi 01 22.07.2024 ತುಂಗಭದ್ರಾ ನದಿ ವೀಕ್ಷಣೆಗೆ ಪ್ರವಾಸಿಗರ ದಂಡು](https://janathavani.com/wp-content/uploads/2024/07/26-hrr-nadi-01-22.07.2024-580x440.jpg)
ತುಂಗಭದ್ರಾ ನದಿ ವೀಕ್ಷಣೆಗೆ ಪ್ರವಾಸಿಗರ ದಂಡು
ಹರಿಹರ : ಉತ್ತಮ ಮಳೆಯಿಂದಾಗಿ ನಗರದ ತುಂಗಭದ್ರಾ ನದಿಯಲ್ಲಿ ರಮಣೀಯವಾಗಿ ಹರಿಯುತ್ತಿರುವ ನೀರನ್ನು ವೀಕ್ಷಿಸಲು ಭಾನುವಾರವಾಗಿದ್ದ ಇಂದು ಜಿಲ್ಲೆಯಾದ್ಯಂತ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು.
![10 theaf 22.07.2024 ಕಳ್ಳರ ಬಂಧನ : 2.20 ಲಕ್ಷ ಮೌಲ್ಯದ ನಗದು, ಬೆಳ್ಳಿ – ಬಂಗಾರದ ಆಭರಣ ವಶ](https://janathavani.com/wp-content/uploads/2024/07/10-theaf-22.07.2024-580x440.jpg)
ಕಳ್ಳರ ಬಂಧನ : 2.20 ಲಕ್ಷ ಮೌಲ್ಯದ ನಗದು, ಬೆಳ್ಳಿ – ಬಂಗಾರದ ಆಭರಣ ವಶ
ಹರಿಹರ : ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಷಂಷೀಪುರ ಗ್ರಾಮದ ಪ್ರದೀಪ ಮತ್ತು ಬಸವರಾಜ ಅಲಿಯಾಸ್ ಬಸ್ಯ ಎಂಬುವವರನ್ನು ಬಂಧಿಸಿ ಅವರಿಂದ 2.20 ಲಕ್ಷ ಮೌಲ್ಯದ ಹಣ ಹಾಗೂ ಬೆಳ್ಳಿ- ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
![11 bhovi 22.07.2024 ಕಾನೂನಿನಡಿಯಲ್ಲಿ ಭೋವಿ ಸಮಾಜವನ್ನು ಸಮರ್ಥಗೊಳಿಸಲು ಬದ್ಧ](https://janathavani.com/wp-content/uploads/2024/07/11-bhovi-22.07.2024-580x440.jpg)
ಕಾನೂನಿನಡಿಯಲ್ಲಿ ಭೋವಿ ಸಮಾಜವನ್ನು ಸಮರ್ಥಗೊಳಿಸಲು ಬದ್ಧ
ಚಿತ್ರದುರ್ಗ : ಕುಲ ಕಸುಬನ್ನೇ ನಂಬಿ ಬದುಕುತ್ತಿರುವ ಭೋವಿ ಸಮಾಜವನ್ನು ಸಾಮಾಜಿಕವಾಗಿ ಸಮರ್ಥಗೊಳಿಸಲು ಕಾನೂನು ಅಡಿಯಲ್ಲೇ ಏನೆಲ್ಲಾ ಅವಕಾಶವಿದೆಯೋ ಅದನ್ನೆಲ್ಲಾ ಮಾಡುತ್ತೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
![12 jgl dengue 22.07.2024 ಹೆಚ್ಚುತ್ತಿರುವ ಡೆಂಗ್ಯೂ : ಲಾರ್ವಾ ಸಮೀಕ್ಷೆ, ಜಾಗೃತಿ](https://janathavani.com/wp-content/uploads/2024/07/12-jgl-dengue-22.07.2024-580x440.jpg)
ಹೆಚ್ಚುತ್ತಿರುವ ಡೆಂಗ್ಯೂ : ಲಾರ್ವಾ ಸಮೀಕ್ಷೆ, ಜಾಗೃತಿ
ಜಗಳೂರು : ಟಾಸ್ಕ್ ಫೊರ್ಸ್ ಸಮಿತಿ ನೇತೃತ್ವದಲ್ಲಿ ಪಟ್ಟ ಣದ ಭುವನೇಶ್ವರಿ ವೃತ್ತ, ಆಸ್ಪತ್ರೆ ಸುತ್ತಮುತ್ತ ಸ್ವಚ್ಛತೆಗೊಳಿಸುವ ಮೂಲಕ ವಿವಿಧ ವಾರ್ಡ್ಗಳಲ್ಲಿ ಅಧಿಕಾರಿಗಳು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಮೂಲಕ ಲಾರ್ವ ಸಮೀಕ್ಷೆ ನಡೆಸಲಾಯಿತು.
![13 nerale 22.07.2024 ತೇವಾಂಶ ವಾತಾವರಣಕ್ಕೆ ಈರುಳ್ಳಿಗೆ ನೇರಳೆ ಎಲೆ ಮಚ್ಛೆ ರೋಗ](https://janathavani.com/wp-content/uploads/2024/07/13-nerale-22.07.2024-580x440.jpg)
ತೇವಾಂಶ ವಾತಾವರಣಕ್ಕೆ ಈರುಳ್ಳಿಗೆ ನೇರಳೆ ಎಲೆ ಮಚ್ಛೆ ರೋಗ
ಜಗಳೂರು : ಮೋಡ ಕವಿದ ವಾತಾವರಣ ಹಾಗೂ ಅಧಿಕ ತೇವಾಂ ಶದಿಂದಾಗಿ ಈರುಳ್ಳಿ ಬೆಳೆಗೆ ನೇರಳೆ ಎಲೆ ಮಚ್ಛೆ ರೋಗ ಬಾಧೆ ಎದುರಾಗಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ತಿಳಿಸಿದರು.
![08 siddahani 22.05.2024 ನಗರದಲ್ಲಿ ನಾಳೆ ಸಿದ್ಧ ಕಣ್ಣಿನ ಹನಿ](https://janathavani.com/wp-content/uploads/2024/05/08-siddahani-22.05.2024.jpg)
ನಗರದಲ್ಲಿ ನಾಳೆ ಸಿದ್ಧ ಕಣ್ಣಿನ ಹನಿ
ವಿದ್ಯಾನಗರದ ಶ್ರೀ ಈಶ್ವರ-ಪಾರ್ವತಿ-ಗಣಪತಿ ದೇವಸ್ಥಾನದ ಆವರಣದಲ್ಲಿ ನಾಡಿದ್ದು ದಿನಾಂಕ 23ರ ಮಂಗಳವಾರ ಬೆಳಿಗ್ಗೆ 10 ರಿಂದ 12 ರವರೆಗೆ ಸಿದ್ಧ ಕಣ್ಣಿನ ಹನಿ ಹಾಕುವ ಕಾರ್ಯಕ್ರಮ ನಡೆಯಲಿದೆ.
![17 hrr nadi 22.07.2024 ಹರಿಹರ: ನದಿ ಪಾತ್ರದ ಜನ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ](https://janathavani.com/wp-content/uploads/2024/07/17-hrr-nadi-22.07.2024-580x440.jpg)
ಹರಿಹರ: ನದಿ ಪಾತ್ರದ ಜನ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ
ಹರಿಹರ : ಭಾರೀ ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ನದಿ ಪಾತ್ರದಲ್ಲಿ ವಾಸಿಸುವಂತಹ ಸಾರ್ವಜನಿಕರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ, ತಾಲ್ಲೂಕು ಆಡಳಿತಾಧಿಕಾರಿಗಳು ಸೂಚನೆ ನೀಡಿದ್ದಾರೆ.
![19 cgk 22.07.2024 ರಂಗಭೂಮಿ ಬಗ್ಗೆ ಸಿಜೆಕೆಗೆ ಅಪಾರ ಆಸಕ್ತಿ](https://janathavani.com/wp-content/uploads/2024/07/19-cgk-22.07.2024-580x440.jpg)
ರಂಗಭೂಮಿ ಬಗ್ಗೆ ಸಿಜೆಕೆಗೆ ಅಪಾರ ಆಸಕ್ತಿ
ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದ ಪ್ರೊ.ಸಿ.ಜಿ. ಕೃಷ್ಣಸ್ವಾಮಿ (ಸಿಜಿಕೆ) ಅವರು ಕನ್ನಡ, ಸಂಸ್ಕೃತ, ರಂಗಭೂಮಿಯ ಬಗ್ಗೆ ಅಪಾರ ಆಸಕ್ತಿ ವಹಿಸಿದ್ದರು. ರಂಗ ಚಟುವಟಿ ಕೆಯನ್ನು ಜೀವಂತವಾಗಿಡುವುದರಲ್ಲಿ ಅವರ ಕೊಡುಗೆ ಅಪಾರವಾಗಿತ್ತು ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ.ಗುರುಬಸವ ಸ್ವಾಮೀಜಿ ಹೇಳಿದರು.
![18 rajesh padmaar 22.07.2024 ಪ್ರಾದೇಶಿಕತೆ – ರಾಷ್ಟ್ರೀಯತೆ ಪರಸ್ಪರ ಪೂರಕ ಪರಿಕಲ್ಪನೆಗಳು](https://janathavani.com/wp-content/uploads/2024/07/18-rajesh-padmaar-22.07.2024-580x440.jpg)
ಪ್ರಾದೇಶಿಕತೆ – ರಾಷ್ಟ್ರೀಯತೆ ಪರಸ್ಪರ ಪೂರಕ ಪರಿಕಲ್ಪನೆಗಳು
ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಗಳು ಪರಸ್ಪರ ಪೂರಕ ಪರಿಕಲ್ಪನೆಗಳು ಎಂದು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ರಾಜೇಶ್ ಪದ್ಮಾರ್ ಹೇಳಿದರು.
![20 ssy guru 22.07.2024 ನಗರದಲ್ಲಿ ಸಂಭ್ರಮದ ಗುರು ಪೂರ್ಣಿಮೆ](https://janathavani.com/wp-content/uploads/2024/07/20-ssy-guru-22.07.2024-580x440.jpg)
ನಗರದಲ್ಲಿ ಸಂಭ್ರಮದ ಗುರು ಪೂರ್ಣಿಮೆ
ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಹಾಗೂ ಸಿದ್ಧ ಸಮಾಧಿ ಯೋಗ ಸಂಯುಕ್ತಾಶ್ರಯದಲ್ಲಿ ಪಿ.ಬಿ. ರಸ್ತೆಯಲ್ಲಿರುವ ಗೀತಾ ಮಂದಿರದಲ್ಲಿ ಗುರುಪೂರ್ಣಿಮೆ ಸಮಾರಂಭ ನಡೆಯಿತು.
![22 madiga 22.07.2024 ಹರಿಹರದ ತಾಲ್ಲೂಕು ಮಾದಿಗ ಸಮಾಜದ ಅಧ್ಯಕ್ಷರಾಗಿ ರಜನಿಕಾಂತ್](https://janathavani.com/wp-content/uploads/2024/07/22-madiga-22.07.2024-580x440.jpg)
ಹರಿಹರದ ತಾಲ್ಲೂಕು ಮಾದಿಗ ಸಮಾಜದ ಅಧ್ಯಕ್ಷರಾಗಿ ರಜನಿಕಾಂತ್
ಹರಿಹರ ತಾಲ್ಲೂಕು ಮಾದಿಗ ಸಮಾಜದ ಅಧ್ಯಕ್ಷರನ್ನಾಗಿ ನಗರಸಭೆ ಸದಸ್ಯ ರಜನಿಕಾಂತ್ ರವರನ್ನು ಸಮಾಜದ ಹಿರಿಯರ ಸಮ್ಮುಖದಲ್ಲಿ ಸರ್ವಾನುಮತದೊಂದಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
![23 hnl nadi 22.07.2024 ಪ್ರವಾಹ ಭೀತಿ : ನದಿ ಪಾತ್ರವನ್ನು ಗಮನಿಸಿದ ಶಾಸಕ ಶಾಂತನಗೌಡ](https://janathavani.com/wp-content/uploads/2024/07/23-hnl-nadi-22.07.2024-580x440.jpg)
ಪ್ರವಾಹ ಭೀತಿ : ನದಿ ಪಾತ್ರವನ್ನು ಗಮನಿಸಿದ ಶಾಸಕ ಶಾಂತನಗೌಡ
ಹೊನ್ನಾಳಿ : ಪಟ್ಟಣದ ತುಂಗಭದ್ರಾ ನದಿ ಪ್ರವಾಹ ಹಿನ್ನೆಲೆಯಲ್ಲಿ ಬಾಲರಾಜ್ ಘಾಟ್ ಹಾಗೂ ಬಂಬೂಬಜಾರ್ ಮುಳುಗಡೆಯ ಪ್ರದೇಶವನ್ನು ಶಾಸಕ ಡಿ.ಜಿ. ಶಾಂತನಗೌಡ ಅವರು ತಾಲ್ಲೂಕು ಅಧಿಕಾರಿಗಳೊಂದಿಗೆ ನಿನ್ನೆ ಪರಿಶೀಲನೆ ನಡೆಸಿದರು.
![25 VTU 22.07.2024 ಬಿಐಇಟಿಗೆ ಎಂಟು ವಿಟಿಯು ರ್ಯಾಂಕ್](https://janathavani.com/wp-content/uploads/2024/07/25-VTU-22.07.2024-391x440.jpg)
ಬಿಐಇಟಿಗೆ ಎಂಟು ವಿಟಿಯು ರ್ಯಾಂಕ್
ನಗರದ ಬಿಐಇಟಿ ಕಾಲೇಜಿನ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2023-24ನೇ ಸಾಲಿನ ಇಂಜಿನಿಯರಿಂಗ್ ಪರೀಕ್ಷೆಗಳಲ್ಲಿ ಒಟ್ಟು 8 ರ್ಯಾಂಕ್ ಪಡೆದಿದ್ದಾರೆ.
![24 rnr ujjaini 22.07.2024 ಶಿಷ್ಯರಿಗೆ ಬದುಕಿನ ಮಾರ್ಗದರ್ಶನ ನೀಡುವವ ಗುರು](https://janathavani.com/wp-content/uploads/2024/07/24-rnr-ujjaini-22.07.2024-580x440.jpg)
ಶಿಷ್ಯರಿಗೆ ಬದುಕಿನ ಮಾರ್ಗದರ್ಶನ ನೀಡುವವ ಗುರು
ರಾಣೇಬೆನ್ನೂರು : ಶಿಷ್ಯರ ಒಳಿತು, ಏಳ್ಗೆ ಬಯಸಿ ಅವರಿಗೆ ಸುಂದರ ಬದುಕು ಕಟ್ಟಿಕೊಳ್ಳಲು ಮಾರ್ಗದರ್ಶನ ಮಾಡುವವರೇ ಗುರುಗಳು.
![14 blue screen 22.07.2024 `ನೀಲಿ ತೆರೆಯ ಸಾವು’ ಬಾರಿಸಿದ ಎಚ್ಚರಿಕೆಯ ಗಂಟೆ](https://janathavani.com/wp-content/uploads/2024/07/14-blue-screen-22.07.2024-580x440.jpg)
`ನೀಲಿ ತೆರೆಯ ಸಾವು’ ಬಾರಿಸಿದ ಎಚ್ಚರಿಕೆಯ ಗಂಟೆ
ಶುಕ್ರವಾರದಂದು ವಿಶ್ವದಾದ್ಯಂತ ಕಂಪ್ಯೂಟರ್ ಜಾಲ ಸಮಸ್ಯೆ ಎದುರಿಸಿದ್ದು, ನಾವು ಜಾಗತಿಕವಾಗಿ ಎಷ್ಟು ಬೆಸೆದುಕೊಂಡಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಅಮೆರಿಕದ ಕಂಪನಿಯೊಂದರ ಸಾಫ್ಟ್ವೇರ್ ಅಪಡೇಟ್ನಲ್ಲಿ ಆದ ಲೋಪ ಜಾಗತಿಕ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯೇ ಮುಗ್ಗರಿಸುವಂತೆ ಮಾಡಿತ್ತು.
![31 hrp 20.07.2024 ಅರಣ್ಯ ಸಂಪತ್ತು ಉಳಿದರೆ ಮಾತ್ರ ಜೀವ ಸಂಕುಲ](https://janathavani.com/wp-content/uploads/2024/07/31-hrp-20.07.2024-580x440.jpg)
ಅರಣ್ಯ ಸಂಪತ್ತು ಉಳಿದರೆ ಮಾತ್ರ ಜೀವ ಸಂಕುಲ
ಹರಪನಹಳ್ಳಿ : ಅರಣ್ಯ ಸಂಪತ್ತು ಉಳಿದರೆ ಮಾತ್ರ ಮುಂದಿನ ಜೀವ ಸಂಕುಲವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ನಿರ್ಗಮಿತ ವಲಯ ಅರಣ್ಯಾಧಿಕಾರಿ ಕೆ.ಮಲ್ಲಪ್ಪ ಹೇಳಿದರು.
![29 madagada 20.07.2024 ಮೈದುಂಬಿದ ಮದಗದ ಕೆರೆ ಕುಣಿದು ಕುಪ್ಪಳಿಸುತ್ತಿರುವ ಕುಮದ್ವತಿ..!](https://janathavani.com/wp-content/uploads/2024/07/29-madagada-20.07.2024-580x440.jpg)
ಮೈದುಂಬಿದ ಮದಗದ ಕೆರೆ ಕುಣಿದು ಕುಪ್ಪಳಿಸುತ್ತಿರುವ ಕುಮದ್ವತಿ..!
ರಾಣೇಬೆನ್ನೂರು : ಕಳೆದೆರಡು ದಿನಗಳಿಂದ ಶಿವಮೊಗ್ಗ ಮತ್ತು ಶಿಕಾರಿಪುರ ತಾಲ್ಲೂಕುಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯ ತುಂಬಿ ತುಳುಕಾಡುತ್ತಿದೆ. ಹಾಗಾಗಿ ಕೆರೆಗೆ ಹಾರವಾದ ನೆರೆಯ ರಟ್ಟಿಹಳ್ಳಿ ತಾಲ್ಲೂಕಿನ ಐತಿಹಾಸಿಕ ಮದಗದ ಕೆಂಚಮ್ಮನ ಕೆರೆ ಮೈದುಂಬಿಕೊಂಡಿದೆ.
![30 dattatreya 20.07.2024 ನಗರದ ದತ್ತಾತ್ರೇಯ ದೇವಾಲಯದಲ್ಲಿ ನಾಳೆ ವಿಶೇಷ ಪೂಜೆ](https://janathavani.com/wp-content/uploads/2024/07/30-dattatreya-20.07.2024.jpg)
ನಗರದ ದತ್ತಾತ್ರೇಯ ದೇವಾಲಯದಲ್ಲಿ ನಾಳೆ ವಿಶೇಷ ಪೂಜೆ
ಶ್ರೀ ಗುರು ದತ್ತಾತ್ತೇಯ ಸ್ವಾಮಿಯ 38ನೇ ವಾರ್ಷಿಕೋತ್ಸವ ಪ್ರತಿಷ್ಠಾಪನಾ ಸುಸ್ಮರಣ ಮತ್ತು 108ನೇ ಶ್ರೀ ಸತ್ಯದತ್ತ ವ್ರತ ಮಹೋತ್ಸವ ಕಾರ್ಯಕ್ರಮವು ನಾಡಿದ್ದು ದಿನಾಂಕ 21ರ ಭಾನುವಾರ ನಡೆಯಲಿದೆ.
![27 yalavatti ajjihabba 20.07.2024 ಯಲವಟ್ಟಿಯಲ್ಲಿ ವಿಶಿಷ್ಟ ರೀತಿಯ ಅಜ್ಜಿ-ಹಬ್ಬ ಆಚರಣೆ](https://janathavani.com/wp-content/uploads/2024/07/27-yalavatti-ajjihabba-20.07.2024-580x440.jpg)
ಯಲವಟ್ಟಿಯಲ್ಲಿ ವಿಶಿಷ್ಟ ರೀತಿಯ ಅಜ್ಜಿ-ಹಬ್ಬ ಆಚರಣೆ
ಮಲೇಬೆನ್ನೂರು : ಯಲವಟ್ಟಿ ಗ್ರಾಮದ ಸೇವಾಲಾಲ್ ತಾಂಡಾದಲ್ಲಿ ಎಲ್ಲಾ ಜನರು ಸೇರಿ ಶುಕ್ರವಾರ ಸಂಜೆ ಅಜ್ಜಿ ಹಬ್ಬವನ್ನು ಸಮೃದ್ಧಿ ಮಳೆ -ಬೆಳೆಗಾಗಿ ಮತ್ತು ರೋಗ ರುಜಿನಗಳು ಬಾರದಿರಲೆಂದು ಪ್ರಾರ್ಥಿಸಿ ವಿಶಿಷ್ಟ ರೀತಿಯಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
![26 ramegowda 20.07.2024 ಕನ್ನಡಿಗರ ಉದ್ಯೋಗ ಮೀಸಲಾತಿಗೆ ತಡೆ ನೀಡಿದ ಕ್ರಮ ಸರಿಯಲ್ಲ](https://janathavani.com/wp-content/uploads/2024/07/26-ramegowda-20.07.2024.jpg)
ಕನ್ನಡಿಗರ ಉದ್ಯೋಗ ಮೀಸಲಾತಿಗೆ ತಡೆ ನೀಡಿದ ಕ್ರಮ ಸರಿಯಲ್ಲ
ಕ.ರ.ವೇ. ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯನ್ನು ಜಾರಿಗೊಳಿಸಲು ಅಧಿವೇಶನದಲ್ಲಿ ಅಂಗೀಕಾರ ಮಾಡಿದ್ದು ಕೆಲವು ಉದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದಕ್ಕೆ ಈಗ ತಡೆ ಹಿಡಿದಿರುವುದು ಖಂಡನೀಯ
![24 mbr paravu 20.07.2024 ಮಲೇಬೆನ್ನೂರಿನಲ್ಲಿ ಸಂಭ್ರಮದ ಪರವು: ಅನ್ನಸಂತರ್ಪಣೆ](https://janathavani.com/wp-content/uploads/2024/07/24-mbr-paravu-20.07.2024-367x440.jpg)
ಮಲೇಬೆನ್ನೂರಿನಲ್ಲಿ ಸಂಭ್ರಮದ ಪರವು: ಅನ್ನಸಂತರ್ಪಣೆ
ಮಲೇಬೆನ್ನೂರು : ಪಟ್ಟಣದ ಹರಳಹಳ್ಳಿ ರಸ್ತೆಯಲ್ಲಿರುವ ಶ್ರೀ ಏಕನಾಥೇಶ್ವರಿ ಅಮ್ಮನವರ ಊರ ಹೊರಗಿನ ದೇವಸ್ಥಾನದಲ್ಲಿ ಆಷಾಢ ಮಾಸದ ಅಂಗವಾಗಿ ಶುಕ್ರವಾರ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆಯೊಂದಿಗೆ ಪರವು ಆಚರಿಸಲಾಯಿತು.
![25 basva jyothi 20.07.2024 ನಗರದಲ್ಲಿ ಇಂದು ಸಿಜಿಕೆ, ಬಸವ ಜ್ಯೋತಿ ಪ್ರಶಸ್ತಿ ಪ್ರದಾನ](https://janathavani.com/wp-content/uploads/2024/07/25-basva-jyothi-20.07.2024.jpg)
ನಗರದಲ್ಲಿ ಇಂದು ಸಿಜಿಕೆ, ಬಸವ ಜ್ಯೋತಿ ಪ್ರಶಸ್ತಿ ಪ್ರದಾನ
ಕರ್ನಾಟಕ ರಂಗ ಪರಿಷತ್ತು, ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ವೇದಿಕೆ ಕೂಲಂಬಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಬೆಳಿಗ್ಗೆ 11.30 ಕ್ಕೆ ರೋಟರಿ ಬಾಲಭವನದಲ್ಲಿ ಸಿಜಿಕೆ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದೆ.
![23 bhadra 20.07.2024 ಭದ್ರಾ ಡ್ಯಾಮ್ಗೆ 50 ಸಾವಿರ ಕ್ಯೂಸೆಕ್ಸ್ ಒಳ ಹರಿವು](https://janathavani.com/wp-content/uploads/2024/07/23-bhadra-20.07.2024-580x440.jpg)
ಭದ್ರಾ ಡ್ಯಾಮ್ಗೆ 50 ಸಾವಿರ ಕ್ಯೂಸೆಕ್ಸ್ ಒಳ ಹರಿವು
ಮಲೆನಾಡಿನಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ತುಂಗಾ ಮತ್ತು ಭದ್ರಾ ನದಿಗಳಲ್ಲಿ ನೀರಿನ ಹರಿವು ಶುಕ್ರವಾರ ಇನ್ನಷ್ಟು ಹೆಚ್ಚಾಗಿದೆ. ಗಾಜನೂರಿನ ತುಂಗಾ ಜಲಾಶಯಕ್ಕೆ ಬಾರಿ ಪ್ರಮಾಣದ ಒಳಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ಡ್ಯಾಮ್ನ ಎಲ್ಲಾ ಕ್ರೆಸ್ಟ್ ಗೇಟುಗಳನ್ನು ತೆರೆದು ನದಿಗೆ ಬೀಡಲಾಗಿದೆ.
![21 meesalathi 20.07.2024 ಖಾಸಗಿ ವಲಯದಲ್ಲಿ `ಮತ್ತೆ’ ಮೀಸಲಾತಿಯೇ ?](https://janathavani.com/wp-content/uploads/2024/07/21-meesalathi-20.07.2024-580x440.jpg)
ಖಾಸಗಿ ವಲಯದಲ್ಲಿ `ಮತ್ತೆ’ ಮೀಸಲಾತಿಯೇ ?
ರಾಜ್ಯದಲ್ಲಿ `ಮತ್ತೆ' ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಗೆ ತರಲು ಚಿಂತನೆಗಳು ನಡೆದಿವೆ. ಮತ್ತೆ ಎಂದು ಏಕೆ ಹೇಳುತ್ತಿದ್ದೇನೆ ಎಂದರೆ, ಭಾರತದಲ್ಲಿ ಸಾವಿರಾರು ವರ್ಷಗಳಿಂದ ಮೀಸಲಾತಿ ಜಾರಿಯಲ್ಲಿತ್ತು. ನಿರ್ದಿಷ್ಟ ಜಾತಿಗಳು ನಿರ್ದಿಷ್ಟ ವೃತ್ತಿಯಲ್ಲೇ ತೊಡಗಬೇಕು