ರಾಣೇಬೆನ್ನೂರಿನಲ್ಲಿ ನಾಳೆ ಗಂಗಾಮತ ಸಮಾಜದ ಸಭೆ

ರಾಣೇಬೆನ್ನೂರು, ಸೆ. 27 – ತಾಲ್ಲೂಕು ಗಂಗಾಮತ ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿಗೆ ಪೂರಕವಾಗಿ ದಿನಾಂಕ 29ರ ಭಾನುವಾರ ಸಂಜೆ 4 ಗಂಟೆಗೆ ಸಮಾನ ಮನಸ್ಕರ ಸಭೆಯನ್ನು ಗುಡ್ ಶೆಡ್ ರಸ್ತೆಯ ಕೃಷ್ಣಮೂರ್ತಿ ಸುಣಗಾರ ಇವರ ತೋಟದಲ್ಲಿ ಕರೆಯಲಾಗಿದೆೆ.

error: Content is protected !!