ನಗರದಲ್ಲಿ ಇಂದು ಅನ್ನ ದಾಸೋಹ

ದೊಡ್ಡಪೇಟೆಯ ಶ್ರೀ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ವಿನಾಯಕ ಮಹೋತ್ಸವದ ಅಂಗವಾಗಿ ಇಂದು ಮಧ್ಯಾಹ್ನ 12.30 ಕ್ಕೆ ಅಜ್ಜಂಪುರದ ಗೋವಿಂದಸ್ವಾಮಿಯವರ ಜ್ಞಾಪಕಾರ್ಥ ಅಜ್ಜಂಪುರ ಮಂಜುನಾಥ ಮತ್ತು ಮಕ್ಕಳು ದಾಸೋಹ ಸೇವೆಯನ್ನು ನೆರವೇರಿಸಲಿದ್ದಾರೆ.

error: Content is protected !!